Login | Sign Up
logo
search
Login|Sign Up
Country
  • Sadhguru Exclusive
Also in:
English
हिंदी

ಹಿಂದೂ ಚಾಂದ್ರಮಾನ ಹೊಸ ವರ್ಷ

ದೇವಿಯ ಅನುಗ್ರಹದಲ್ಲಿ ತೊಯ್ದುಹೋಗಿ

22 ಮಾರ್ಚ್, 14 ಮತ್ತು 15 ಏಪ್ರಿಲ್ 2023 ರಂದು ವಿಶೇಷ ಅರ್ಪಣೆಗಳ ಮೂಲಕ ನಿಮ್ಮ ಸಂಪೂರ್ಣ ಯೋಗಕ್ಷೇಮಕ್ಕಾಗಿ ದೇವಿಯ ಅನುಗ್ರಹವನ್ನು ಪಡೆಯುವ ಮೂಲಕ ನಿಮ್ಮ ಹೊಸ ವರ್ಷವನ್ನು ಪ್ರಾರಂಭಿಸಿ

“ಚಾಂದ್ರಮಾನ ಪಂಚಾಂಗದ ಹೊಸ ವರ್ಷವನ್ನು ಜೀವನ ಚಕ್ರದ ಪುನರಾರಂಭ ಎಂದು ಪರಿಗಣಿಸಲಾಗುತ್ತದೆ. ನಮ್ಮಲ್ಲಿ ಸಮರ್ಪಣಾ ಭಾವ ಇದ್ದರೆ, ಜೀವನವನ್ನು ಹೊಸದಾದ ಚೈತನ್ಯ ಮತ್ತು ಹುರುಪಿನೊಂದಿಗೆ ಮುನ್ನಡೆಸಿಕೊಂಡು ಹೋಗುವುದು ಸುಲಭವಾಗುತ್ತದೆ. ವಸಂತದ ವಿಷುವತ್ಸಂಕ್ರಾಂತಿಯ ನಂತರದ ಅವಧಿಯು ದೇವಿ ಮತ್ತು ಅವಳ ಅನುಗ್ರಹವನ್ನು ಕಂಡುಕೊಳ್ಳಲು ಸೂಕ್ತವಾದ ಸಮಯವಾಗಿದೆ." – ಸದ್ಗುರು

ಹಿಂದೂ ಚಾಂದ್ರಮಾನ ಹೊಸ ವರ್ಷವು ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಸಹ ಬಹಳ ಮಹತ್ವದ್ದಾಗಿದೆ, ಏಕೆಂದರೆ ಇದು ನಮ್ಮ ಭೂಗ್ರಹ, ಸೂರ್ಯ ಮತ್ತು ಚಂದ್ರನ ನಡುವಿನ ಸಂಬಂಧವನ್ನು ಮತ್ತು ಮಾನವ ವ್ಯವಸ್ಥೆಯ ಮೇಲೆ ಅದರ ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಅದರಂತೆ, ಹೊಸ ವರ್ಷದ ದಿನಾಂಕವನ್ನು ಹೊಸ ಸುಗ್ಗಿಯ ಋತುವಿನ ಆರಂಭವನ್ನು ಮತ್ತು ವಸಂತವನ್ನು ಸ್ವಾಗತಿಸಲು ನಿಗದಿಪಡಿಸಲಾಗಿದೆ, ಜನವರಿ 1 ರಂದು ಅಲ್ಲ.

ಭಾರತದಲ್ಲಿ, ಪ್ರತಿ ಪ್ರದೇಶವು ಹಿಂದೂ ಚಾಂದ್ರಮಾನ ಹೊಸ ವರ್ಷವನ್ನು ಆಚರಿಸುವ ವಿಶಿಷ್ಟ ವಿಧಾನವನ್ನು ಹೊಂದಿದೆ. ಲಿಂಗ ಭೈರವಿಯ ಆಚರಣೆಯ ಭಾಗವಾಗಿ, ದೇಶದ ವಿವಿಧ ಭಾಗಗಳ ಭಕ್ತರು ದೇವಿಯ ಅನುಗ್ರಹವನ್ನು ಕೋರಲು ವಿವಿಧ ಅರ್ಪಣೆಗಳನ್ನು ಮಾಡಬಹುದು. ಇದು ಹಬ್ಬಗಳ ಎಲ್ಲಾ ಮೂರು ದಿನಗಳಲ್ಲಿ (22 ಮಾರ್ಚ್, 14 ಮತ್ತು 15 ಎಪ್ರಿಲ್) ತೆರೆದಿರುತ್ತದೆ.

Read More

ನಿಮ್ಮ ಹೊಸ ವರ್ಷವನ್ನು ದೇವಿಯ ಅನುಗ್ರಹದೊಂದಿಗೆ ಪ್ರಾರಂಭಿಸಿ

ದಿನಾಂಕಹೊಸ ವರ್ಷ - ರಾಜ್ಯಅರ್ಪಣೆಗಳು
22 ಮಾರ್ಚ್ಯುಗಾದಿ - ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶ
ಗುಡಿ ಪಡ್ವಾ - ಮಹಾರಾಷ್ಟ್ರ, ಗೋವಾ ಮತ್ತು ದಾಮನ್
ನವಿರೇಹ್ - ಕಾಶ್ಮೀರ
ಚೇಟಿ ಚಾಂದ್ - ರಾಜಸ್ಥಾನ
ಚೈತ್ರ ಶುಕ್ಲಾದಿ - ಉತ್ತರ ಭಾರತದ ಪ್ರಮುಖ ರಾಜ್ಯಗಳು
ಸಜಿಬು ಚೆಯಿರಓಬ - ಮಣಿಪುರ್
ದೇವಿ ಅಭಿಷೇಕ - ರೂ. 330
14 ಏಪ್ರಿಲ್ಪುಥಾಂಡು - ತಮಿಳು ನಾಡು
ಬೈಸಾಖಿ - ಪಂಜಾಬ್
ಬೊಹಾಗ್ ಬಿಹು - ಅಸ್ಸಾಂ
ಬ್ವಿಸಾಗು - ಬೋಡೋಲ್ಯಾಂಡ್
ಪಣ ಸಂಕ್ರಾಂತಿ - ಒಡಿಶಾ
ಬಿಸು ಪರ್ಬ - ತುಳುನಾಡು
ಜುರ್ ಸಿತಾಲ್ - ಬಿಹಾರ್ ಮತ್ತು ಜಾರ್ಖಂಡ್
ಬ್ವಿಸು - ತ್ರಿಪುರ
ಬಿಝು - ಮಿಝೋರಾಮ್, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಅಸ್ಸಾಂ
ಸಾಂಗ್ಕೆನ್ - ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಕೆಲವು ಭಾಗಗಳು
ನೇಪಾಳ ಸಂಬಾಟ್ - ನೇಪಾಳ
ದೇವಿ ಅಭಿಷೇಕ - ರೂ. 330
ಸುಫಲ ಅರ್ಪಣೆ - ರೂ. 770
ದೀಪ ಅರ್ಪಣೆ - ರೂ. 770
15 ಏಪ್ರಿಲ್ವಿಶು - ಕೇರಳ
ಪೊಹೇಲ ಬೈಶಾಖ್ - ಪಶ್ಚಿಮ ಬಂಗಾಳ
ದೇವಿ ಅಭಿಷೇಕ - ರೂ. 330

ದೇವಿ ಅಭಿಷೇಕ

ಹನ್ನೊಂದು ವಿಧದ ಅರ್ಪಣೆಗಳ ಮೂಲಕ ದೇವಿಯ ಅನಗ್ರಹವನ್ನು ಕೋರುವುದು.

ದೀಪದ ಅರ್ಪಣೆ

ತುಪ್ಪದ ದೀಪಗಳನ್ನು ಅರ್ಪಿಸುವ ಮೂಲಕ ದೇವಿಯ ಅನುಗ್ರಹದೊಂದಿಗೆ ಹೊಸ ವರ್ಷವನ್ನು ಬೆಳಗಿರಿ.

ಸುಫಲ ಅರ್ಪಣೆ

ಹಣ್ಣುಗಳು ಪೂರ್ಣ ಜೀವನದ ಸಂಕೇತ. ದೇವಿಯ ಅನಗ್ರಹಕ್ಕಾಗಿ ಹಣ್ಣಿನ ಅರ್ಪಣೆ ಮಾಡುವುದು.

ದೇವಿಯ ಅನುಗ್ರಹದಲ್ಲಿ ತೊಯ್ದುಹೋಗಿ

ದೇವಿಯ ಉಪಸ್ಥಿತಿಯಲ್ಲಿರಲು ನೀವು ವಿಶೇಷ ದೇವಿ ಅಭಿಷೇಕವನ್ನು (14 Apr, 6:30-8:00 PM IST) ಲಿಂಗ ಭೈರವಿಯಿಂದ ನೇರಪ್ರಸಾರ ಸಹ ವೀಕ್ಷಿಸಬಹುದು.

ನೇರಪ್ರಸಾರವನ್ನು ವೀಕ್ಷಿಸಲು ನೋಂದಾಯಿಸಿ

ನಮ್ಮನ್ನು ಸಂಪರ್ಕಿಸಿ

ಈ-ಮೇಲ್: lb.events@lingabhairavi.org

ಫೊನ್: +91 83000 83111

Previous Celebrations

 
Close