
ದೇವಿಯ ಅನುಗ್ರಹದಲ್ಲಿ ತೊಯ್ದುಹೋಗಿ
22 ಮಾರ್ಚ್, 14 ಮತ್ತು 15 ಏಪ್ರಿಲ್ 2023 ರಂದು ವಿಶೇಷ ಅರ್ಪಣೆಗಳ ಮೂಲಕ ನಿಮ್ಮ ಸಂಪೂರ್ಣ ಯೋಗಕ್ಷೇಮಕ್ಕಾಗಿ ದೇವಿಯ ಅನುಗ್ರಹವನ್ನು ಪಡೆಯುವ ಮೂಲಕ ನಿಮ್ಮ ಹೊಸ ವರ್ಷವನ್ನು ಪ್ರಾರಂಭಿಸಿ
ಹಿಂದೂ ಚಾಂದ್ರಮಾನ ಹೊಸ ವರ್ಷವು ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಸಹ ಬಹಳ ಮಹತ್ವದ್ದಾಗಿದೆ, ಏಕೆಂದರೆ ಇದು ನಮ್ಮ ಭೂಗ್ರಹ, ಸೂರ್ಯ ಮತ್ತು ಚಂದ್ರನ ನಡುವಿನ ಸಂಬಂಧವನ್ನು ಮತ್ತು ಮಾನವ ವ್ಯವಸ್ಥೆಯ ಮೇಲೆ ಅದರ ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಅದರಂತೆ, ಹೊಸ ವರ್ಷದ ದಿನಾಂಕವನ್ನು ಹೊಸ ಸುಗ್ಗಿಯ ಋತುವಿನ ಆರಂಭವನ್ನು ಮತ್ತು ವಸಂತವನ್ನು ಸ್ವಾಗತಿಸಲು ನಿಗದಿಪಡಿಸಲಾಗಿದೆ, ಜನವರಿ 1 ರಂದು ಅಲ್ಲ.
ಭಾರತದಲ್ಲಿ, ಪ್ರತಿ ಪ್ರದೇಶವು ಹಿಂದೂ ಚಾಂದ್ರಮಾನ ಹೊಸ ವರ್ಷವನ್ನು ಆಚರಿಸುವ ವಿಶಿಷ್ಟ ವಿಧಾನವನ್ನು ಹೊಂದಿದೆ. ಲಿಂಗ ಭೈರವಿಯ ಆಚರಣೆಯ ಭಾಗವಾಗಿ, ದೇಶದ ವಿವಿಧ ಭಾಗಗಳ ಭಕ್ತರು ದೇವಿಯ ಅನುಗ್ರಹವನ್ನು ಕೋರಲು ವಿವಿಧ ಅರ್ಪಣೆಗಳನ್ನು ಮಾಡಬಹುದು. ಇದು ಹಬ್ಬಗಳ ಎಲ್ಲಾ ಮೂರು ದಿನಗಳಲ್ಲಿ (22 ಮಾರ್ಚ್, 14 ಮತ್ತು 15 ಎಪ್ರಿಲ್) ತೆರೆದಿರುತ್ತದೆ.
ಈ ಹಬ್ಬವನ್ನು ದೇಶದ ನಾನಾಭಾಗದಲ್ಲಿ ವಿವಿಧ ಹೆಸರಿನಲ್ಲಿ ಆಚರಿಸಲಾದರೂ ಸಹ, ಇದು ವ್ಯವಸಾಯದ ಹೊಸ ಸುಗ್ಗಿಯ ಆರಂಭದ ಸೂಚಕವಾಗಿದೆ. ಈ ಸಂಪ್ರದಾಯದಲ್ಲಿ ವ್ಯವಸಾಯವನ್ನು ಜೀವನದ ಅಡಿಪಾಯ ಎಂಬಂತೆ ಕಾಣಲಾಗುತ್ತದೆ. ಈ ಹೊಸ ವರ್ಷವನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಹೆಸರಿನಲ್ಲಿಯೂ, ತಮಿಳುನಾಡಿನಲ್ಲಿ ಪುತ್ತಾಂಡು, ಪಂಜಾಬಿನಲ್ಲಿ ವೈಶಾಖಿ, ಮಹಾರಾಷ್ಟ್ರದಲ್ಲಿ ಗುಡಿ ಪಡ್ವ, ಸಿಂಧಿಯಲ್ಲಿ ಚೇಟಿ ಚಾಂದ್, ಕೇರಳದಲ್ಲಿ ವಿಶು, ಮೈಥಿಲಿಯಲ್ಲಿ ಜುರ್ ಸಿತಲ್, ಅಸ್ಸಾಮ್ನಲ್ಲಿ ಬೋಹಗ್ ಬಿಹು, ಬೆಂಗಾಲಿಯಲ್ಲಿ ಪಹೇಲ ಬೈಶಾಖ್, ಒಡಿಷಾದಲ್ಲಿ ಪನ ಸಂಕ್ರಾಂತಿ, ಮತ್ತು ಈಶಾನ್ಯ ಭಾರತದಲ್ಲಿ ಸಾಂಗ್ಕೆನ್ ಹೆಸರಿನಲ್ಲೂ ಆಚರಿಸಲಾಗುತ್ತದೆ,
ನಿಮ್ಮ ಹೊಸ ವರ್ಷವನ್ನು ದೇವಿಯ ಅನುಗ್ರಹದೊಂದಿಗೆ ಪ್ರಾರಂಭಿಸಿ
| ದಿನಾಂಕ | ಹೊಸ ವರ್ಷ - ರಾಜ್ಯ | ಅರ್ಪಣೆಗಳು |
| 22 ಮಾರ್ಚ್ | ಯುಗಾದಿ - ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ಗುಡಿ ಪಡ್ವಾ - ಮಹಾರಾಷ್ಟ್ರ, ಗೋವಾ ಮತ್ತು ದಾಮನ್ ನವಿರೇಹ್ - ಕಾಶ್ಮೀರ ಚೇಟಿ ಚಾಂದ್ - ರಾಜಸ್ಥಾನ ಚೈತ್ರ ಶುಕ್ಲಾದಿ - ಉತ್ತರ ಭಾರತದ ಪ್ರಮುಖ ರಾಜ್ಯಗಳು ಸಜಿಬು ಚೆಯಿರಓಬ - ಮಣಿಪುರ್ | ದೇವಿ ಅಭಿಷೇಕ - ರೂ. 330 |
| 14 ಏಪ್ರಿಲ್ | ಪುಥಾಂಡು - ತಮಿಳು ನಾಡು ಬೈಸಾಖಿ - ಪಂಜಾಬ್ ಬೊಹಾಗ್ ಬಿಹು - ಅಸ್ಸಾಂ ಬ್ವಿಸಾಗು - ಬೋಡೋಲ್ಯಾಂಡ್ ಪಣ ಸಂಕ್ರಾಂತಿ - ಒಡಿಶಾ ಬಿಸು ಪರ್ಬ - ತುಳುನಾಡು ಜುರ್ ಸಿತಾಲ್ - ಬಿಹಾರ್ ಮತ್ತು ಜಾರ್ಖಂಡ್ ಬ್ವಿಸು - ತ್ರಿಪುರ ಬಿಝು - ಮಿಝೋರಾಮ್, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಅಸ್ಸಾಂ ಸಾಂಗ್ಕೆನ್ - ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಕೆಲವು ಭಾಗಗಳು ನೇಪಾಳ ಸಂಬಾಟ್ - ನೇಪಾಳ | ದೇವಿ ಅಭಿಷೇಕ - ರೂ. 330 ಸುಫಲ ಅರ್ಪಣೆ - ರೂ. 770 ದೀಪ ಅರ್ಪಣೆ - ರೂ. 770 |
| 15 ಏಪ್ರಿಲ್ | ವಿಶು - ಕೇರಳ ಪೊಹೇಲ ಬೈಶಾಖ್ - ಪಶ್ಚಿಮ ಬಂಗಾಳ | ದೇವಿ ಅಭಿಷೇಕ - ರೂ. 330 |
ಹನ್ನೊಂದು ವಿಧದ ಅರ್ಪಣೆಗಳ ಮೂಲಕ ದೇವಿಯ ಅನಗ್ರಹವನ್ನು ಕೋರುವುದು.
ತುಪ್ಪದ ದೀಪಗಳನ್ನು ಅರ್ಪಿಸುವ ಮೂಲಕ ದೇವಿಯ ಅನುಗ್ರಹದೊಂದಿಗೆ ಹೊಸ ವರ್ಷವನ್ನು ಬೆಳಗಿರಿ.
ಹಣ್ಣುಗಳು ಪೂರ್ಣ ಜೀವನದ ಸಂಕೇತ. ದೇವಿಯ ಅನಗ್ರಹಕ್ಕಾಗಿ ಹಣ್ಣಿನ ಅರ್ಪಣೆ ಮಾಡುವುದು.
ದೇವಿಯ ಅನುಗ್ರಹದಲ್ಲಿ ತೊಯ್ದುಹೋಗಿ
ದೇವಿಯ ಉಪಸ್ಥಿತಿಯಲ್ಲಿರಲು ನೀವು ವಿಶೇಷ ದೇವಿ ಅಭಿಷೇಕವನ್ನು (14 Apr, 6:30-8:00 PM IST) ಲಿಂಗ ಭೈರವಿಯಿಂದ ನೇರಪ್ರಸಾರ ಸಹ ವೀಕ್ಷಿಸಬಹುದು.
ನೇರಪ್ರಸಾರವನ್ನು ವೀಕ್ಷಿಸಲು ನೋಂದಾಯಿಸಿ
ನಮ್ಮನ್ನು ಸಂಪರ್ಕಿಸಿ
ಈ-ಮೇಲ್: lb.events@lingabhairavi.org
ಫೊನ್: +91 83000 83111













