Login | Sign Up
Inner Engineering
Login|Sign Up
Country

ಗಮನ

Want to get a fresh perspective on ಗಮನ? Explore Sadhguru’s wisdom and insights through articles, videos, quotes, podcasts and more.

video  
ಮೈಸೂರು ನಿಮ್ಮ ನೆಚ್ಚಿನ ಊರೇ? ಶ್ರೀನಿಧಿ ಶೆಟ್ಟಿ ಪ್ರಶ್ನೆ | Srinidhi Shetty Asks Sadhguru | Kannada
ಸದ್ಗುರುಗಳ ತವರೂರಾದ ಮೈಸೂರಿನಲ್ಲಿ, ಮಣ್ಣುಉಳಿಸಿ‌‌ ಅಭಿಯಾನದ ಸಂದರ್ಭದಲ್ಲಿ ಸುಪ್ರಸಿದ್ಧ ಚಿತ್ರಗಳಾದ ಕೆ.ಜಿ.ಎಫ್ ಮತ್ತು ಕೆ.ಜಿ.ಎಫ್ -2 ನಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಶ್ರೀನಿಧಿ ಶೆಟ್ಟಿಯವರು ಸದ್ಗುರುಗಳನ್ನು ಭೇಟಿಯಾಗಿ ಮೈಸೂರಿನ ಕುರಿತು ಅವರಿಗಿರುವ ಪ್ರೇಮ ಮತ್ತು ಮಣ್ಣು ಉಳಿಸಿ‌ ಅಭಿಯಾನದ ಬಗ್ಗೆ ಚರ್ಚಿಸುತ್ತಾರೆ. ಮಣ್ಣು ಉಳಿಸಿ ಅಭಿಯಾನವು ಸದ್ಗುರುಗಳಿಂದ ರೂಪಿಸಲ್ಪಟ್ಟ ಒಂದು ಜಾಗತಿಕ ಅಭಿಯಾನವಾಗಿದ್ದು ಸನ್ನಿಹಿತವಾಗಿರುವ ಮಣ್ಣಿನ ಅಳಿವಿನೆಡೆ ಸಂಘಟಿತ ಹಾಗೂ ಪ್ರಜ್ಞಾವಂತ ಸ್ಪಂದನೆಯನ್ನು ಹೊರತರಲು ಪ್ರಯತ್ನಿಸುತ್ತಿದೆ.
Apr 25, 2023
Loading...
Loading...
video  
Jan 2, 2023
Loading...
Loading...
video  
ಚೆನ್ನೈ ನಲ್ಲಿ ಡಿಸೆಂಬರ್ 21-22 ರಂದು ನಡೆಯುತ್ತಿರುವ ’ಇನ್ನರ್ ಇಂಜಿನಿಯರಿಂಗ್ ಸಮಾಪ್ತಿ’ ಕಾರ್ಯಕ್ರಮದಲ್ಲಿ ನೇರವಾಗಿ ಸದ್ಗುರುಗಳೊಂದಿಗೇ ಪಾಲ್ಗೊಳ್ಳಿ ಮತ್ತು ಶಕ್ತಿಯುತವಾದ ’ಶಾಂಭವಿ ಮಹಾಮುದ್ರ ಕ್ರಿಯೆ’ಗೆ ದೀಕ್ಷೆ ಪಡೆದುಕೊಳ್ಳಿ. ನೋಂದಾಯಿಸಿಕೊಳ್ಳುವ ಲಿಂಕ್: isha.co/yt-iecs-kan ’ಆರೋಗ್ಯ’ ಎಂಬುದು ಹಲವರ ಬದುಕಲ್ಲಿ ದೊಡ್ಡ ತೊಡಕಾಗಿಯೇ ಪರಿಣಮಿಸಿದೆ. ಇನ್ನು ಕೆಲವರಿಗೆ ಅದು ಒಂದು ಸಮಸ್ಯೆಯೇ ಅಲ್ಲ! ಅವರು ಅತ್ಯಂತ ಆರೋಗ್ಯವಾಗಿ, ಲೀಲಾಜಾಲವಾಗಿ ಬದುಕು ನಡೆಸುತ್ತಿರುತ್ತಾರೆ. ಒಟ್ಟಿನಲ್ಲಿ, ಎಲ್ಲರ ಬದುಕಲ್ಲೂ ಆರೋಗ್ಯ ಅತಿಮುಖ್ಯ. ಹಾಗಿದ್ದರೆ ಈ ’ಆರೋಗ್ಯ’ದ ಹಿಂದಿನ ರಹಸ್ಯವೇನು? ಸುಲಭವಾಗಿ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳುವುದು ಹೇಗೆ? ಇದಕ್ಕೆ ಯೋಗಿಕ ಕ್ರಿಯೆಗಳು ಎಷ್ಟು ಸಹಾಯಕಾರಿ. ’ಇನ್ನರ್ ಇಂಜಿನಿಯರಿಂಗ್’ ಕಾರ್ಯಕ್ರಮ ನಮಗೆ ಈ ನಿಟ್ಟಿನಲ್ಲಿ ಹೇಗೆ ಸಹಾಯ ಮಾಡಬಹುದು? ತಿಳಿದುಕೊಳ್ಳಲು ಈ ವಿಡಿಯೋ ನೋಡಿ!
Jan 2, 2023
Loading...
Loading...