1. Home/
  2. Blog/
  3. Video/
  4. ನದಿ ಸ್ತುತಿ | ಕಾವೇರಿ ಕೂಗುತ್ತಿದ್ದಾಳೆ, ಕೇಳಿಸುತ್ತಿದೆಯೇ?
Also in:
English

ನದಿ ಸ್ತುತಿ | ಕಾವೇರಿ ಕೂಗುತ್ತಿದ್ದಾಳೆ, ಕೇಳಿಸುತ್ತಿದೆಯೇ?

ದೇಣಿಗೆ ನೀಡಲು ಭೇಟಿ ನೀಡಿ - https://isha.sadhguru.org/in/kn/cauve... ‘ಕಾವೇರಿ ಕೂಗು’ ಒಂದು ವಿಶಿಷ್ಟವಾದ ಅಭೂತಪೂರ್ವ ಅಭಿಯಾನ. ಇದು ಭಾರತದ ಜೀವನಾಡಿಗಳಾದ ನದಿಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಬಗ್ಗೆ ಮಾದರಿ ರೂಪುರೇಷೆಯನ್ನು ಒದಗಿಸುತ್ತದೆ. ಇದು ಕಾವೇರಿ ನದಿಯ ಪುನಶ್ಚೈತನ್ಯದ ಕಾರ್ಯವನ್ನು ಪ್ರಾರಂಭಿಸುವುದಲ್ಲದೆ, 8.4 ಕೋಟಿ ಜನರ ಬದುಕನ್ನು ರೂಪಾಂತರಿಸುತ್ತದೆ. #FREEINDIAOfWaterCrisis #CauveryCalling

video

Jul 8, 2022


Subscribe

Get weekly updates on the latest blogs via newsletters right in your mailbox.

Related Tags

ದೇಶದ ಮುಖ್ಯತ್ವ
ಸಂಗೀತ
ಗಮನ
ಅನುಗ್ರಹ
ಕಾವೇರಿ ಕೂಗು
ಮಹಾಭಾರತ
Related Content
video  
ಬಸವಣ್ಣನವರ ಕನಸನ್ನು ಸದ್ಗುರುಗಳು ಸಾಕಾರಗೊಳಿಸಿದ್ದಾರೆ: ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ | Kannada
ಮಾರ್ಚ್ 18, 2023ರಂದು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ನಡೆದ 'ಸಪ್ತ ಋಷಿ ಆವಾಹನಂ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಮನುಷ್ಯರೆಲ್ಲರೂ ಒಳಗೂಡಿಸಿಕೊಳ್ಳುವಿಕೆಯನ್ನು ಮೈಗೂಡಿಸಿಕೊಳ್ಳುವಂತಾಗುವ ನಿಟ್ಟಿನಲ್ಲಿ ಸದ್ಗುರುಗಳು ಮಾಡುತ್ತಿರುವ ಪ್ರಯತ್ನ ಮತ್ತು ಕಾರ್ಯಗಳನ್ನು ಬಸವಣ್ಣನವರ ಸಾಧನೆಗಳೊಂದಿಗೆ ಹೋಲಿಕೆ‌ ಮಾಡುತ್ತಾ ಸದ್ಗುರುಗಳನ್ನು ಶ್ಲಾಘಿಸಿದರು.
Apr 30, 2023
Loading...
Loading...
video  
ಆದಿಯೋಗಿಯ ಅನುಗ್ರಹ ನಮ್ಮ ಮೇಲಿರಲಿ: ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ | Sadhguru Kannada
ಮಾರ್ಚ್ 18, 2023ರಲ್ಲಿ ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ನಡೆದ 'ಸಪ್ತ ಋಷಿ ಆವಾಹನಂ'ನಲ್ಲಿ ಉಪಸ್ಥಿತರಾಗಿದ್ದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಆದಿಯೋಗಿ ಮತ್ತು ಧ್ಯಾನಲಿಂಗದ ಮಹತ್ವದ ಕುರಿತು ಹಾಗೂ ಎಲ್ಲ ಹಂತದಲ್ಲೂ ಮಾನವತೆಗೆ ಒಳಿತನ್ನು ತರುವ ನಿಟ್ಟಿನಲ್ಲಿ ಸದ್ಗುರುಗಳ ನಿರಂತರ ಪರಿಶ್ರಮದ ಕುರಿತು ಮಾತನಾಡಿದರು.
Apr 30, 2023
Loading...
Loading...
video  
'ಸೌಂಡ್ಸ್ ಆಫ಼್ ಈಶ' ಅವರ ’ಗುರು ಪಾದುಕ ಸ್ತೋತ್ರಮ್’
’ವೈರಾಗ್ಯ’ ಆಲ್ಬಮ್‍ ಇಂದ ತೆಗೆದುಕೊಳ್ಳಲಾದ 'ಸೌಂಡ್ಸ್ ಆಫ಼್ ಈಶ' ಅವರ ’ಗುರು ಪಾದುಕ ಸ್ತೋತ್ರಮ್’ (Guru Paduka Stotram by Sounds of Isha from Vairagya album)
Jul 26, 2022
Loading...
Loading...