logo
Inner Engineering
search

Blog

FILTERS:

Arabic
  • Arabic
  • Bengali
  • English
  • French
  • German
  • Gujarati
  • Hindi
  • Indonesian
  • Italian
  • Kannada
  • Malayalam
  • Marathi
  • Nepali
  • Portugese
  • Russian
  • Spanish
  • Tamil
  • Telugu
Topics
  • ಧ್ಯಾನ
  • ಮಣ್ಣು ಉಳಿಸಿ"
  • ಮಹಾಭಾರತ
  • ಮದುವೆ
  • ಧ್ಯಾನಲಿಂಗ
  • Recipe
  • ಸೌಂಡ್ಸ್ ಆಫ್ ಈಶಾ
  • ವೃತ್ತಿ
  • ದೈವಿಕ ಮಾರ್ಗದಲ್ಲಿ"
  • ಲೈಂಗಿಕತೆ
  • ಆದಿಯೋಗಿ
  • ಕೋಪ
  • ಚಟ
  • ಪ್ರಾಣಪ್ರತಿಷ್ಠೆ
  • ಸಾಧನ
  • ಸಮತೋಲನ
  • ಮರಣ
  • ಆಸೆ
  • ಈಶಾ -ಹೋಮ್-ಸ್ಕೂಲ್
  • ಶಾಂತಿ
  • ಉಸಿರು
  • ಕನಿಕರ
  • ಖಿನ್ನತೆ
  • ಶಿಕ್ಷಣ
  • ಚೈತನ್ಯ
  • ಸ್ತ್ರೀತತ್ವ - ಪುರುಷತ್ವ
  • ಈಶಾ -ಸಂಸ್ಕೃತಿ
  • ಕೃಷ್ಣ
  • ನಾಯಕತ್ವ
  • ಮಂತ್ರ
  • ಸಂಗೀತ
  • ಸಾಧನಪಾದ
  • ನಿದ್ರೆ
  • ಹೊಟ್ಟೆಪಾಡು
  • See All Topics
Content Type
  • Video
  • Article
  • Audio

SORT BY:

Newest
  • newest
  • oldest
article  
ಕಳೆದ 25-30 ವರ್ಷಗಳಲ್ಲಿ, ಕೆಲವು ಪ್ರಚೋದಿತ ಗುಂಪುಗಳು - ಚಿಕ್ಕದಾಗಿದ್ದರೂ, ಅಬ್ಬರದಿಂದ ಮತ್ತು ದುಷ್ಟತನದಿಂದ ಕೂಡಿದ - ಯಾವುದೇ ವಾಸ್ತವಿಕ ಆಧಾರವಿಲ್ಲದೆ ಈಶ ಫೌಂಡೇಶನ್ ಅನ್ನು ನಿರಂತರವಾಗಿ ಅವಹೇಳನ ಮಾಡಿವೆ. ಇಂದು, ಸುಳ್ಳು ಸುದ್ದಿ, ಪೇಯ್ಡ್ ಮೀಡಿಯಾ ಮತ್ತು ಸಾಮಾಜಿಕ ಮಾಧ್ಯಮಗಳೊಂದಿಗೆ, ಈ ಸ್ವಾರ್ಥಪರ ಗುಂಪುಗಳು ಸುಳ್ಳುಗಳ ವ್ಯವಸ್ಥಿತ ಜಾಲವನ್ನು ಹೆಣೆಯುತ್ತಿರುವುದನ್ನು, ಫೌಂಡೇಶನ್ ಅನ್ನು ಕಳಂಕಿತಗೊಳಿಸಲು ಕುತಂತ್ರದ ಮಾರ್ಗಗಳನ್ನು ಹುಡುಕುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಯಾವುದೇ ಸರ್ಕಾರಿ ಸಂಸ್ಥೆಯಿಂದ ಒಂದು ಕೋರ್ಟ್ ಕೇಸ್ ಕೂಡ ದಾಖಲಾಗಿಲ್ಲದಿದ್ದರೂ, ಈ ಗುಂಪುಗಳು ಗಲಭೆಯ ದೂರುಗಳ ಮಿಥ್ಯೆಯನ್ನು ಸೃಷ್ಟಿಸಿ, ಫೌಂಡೇಶನ್ ಅನ್ನು ವಿವಾದ ಮತ್ತು ಕೆಟ್ಟ ಪ್ರಚಾರದಲ್ಲಿ ಸಿಲುಕಿಸಲು ಪದೇ ಪದೇ ಪ್ರಯತ್ನಿಸಿವೆ. 1 ಕೋಟಿ 10 ಲಕ್ಷಕ್ಕಿಂತಲೂ ಹೆಚ್ಚು ಸ್ವಯಂಸೇವಕರು ಮತ್ತು ವಿಶ್ವದಾದ್ಯಂತ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಶುಭಾಕಾಂಕ್ಷಿಗಳಿಗೆ ನಮ್ಮ ಬದ್ಧತೆಯಾಗಿ, ಸತ್ಯವನ್ನು ಪ್ರಕಟಿಸಲು ಅವರಿಂದ ಪದೇ ಪದೇ ಬಂದ ಮನವಿಗಳಿಗೆ ಪ್ರತಿಕ್ರಿಯೆಯಾಗಿ, ನಾವೀಗ ಅತ್ಯಂತ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತಿದ್ದೇವೆ.
Oct 26, 2024
Loading...
Loading...
video  
ಕಾವೇರಿ ನದಿ ಮತ್ತದರ ಜಲಾನಯನ ಪ್ರದೇಶವು ಜಗತ್ತಿನಲ್ಲಿಯೇ ಅತ್ಯಂತ ಫಲವತ್ತಾದ ಪ್ರದೇಶಗಳಲ್ಲೊಂದು. ಆದರೆ ಇಂದು ಈ ಪ್ರದೇಶದ 87% ಹಸಿರು ಹೊದಿಕೆ ಕಣ್ಮರೆಯಾಗಿದೆ. ಕಾವೇರಿಯು 70 ವರ್ಷ ಹಿಂದಿಗಿಂತ ಇಂದು 40% ಬತ್ತಿಹೋಗಿದ್ದಾಳೆ. ಮರಗಳಿಲ್ಲದೆ ಮಣ್ಣಿಗೆ ನೀರನ್ನು ಇಂಗಿಸಿಕೊಳ್ಳಲಾಗುತ್ತಿಲ್ಲ. ಆದ್ದರಿಂದ ಮಳೆಯ ಸಮಯದಲ್ಲಿ ಎಲ್ಲಾ ನೀರು ಹರಿದು ಹೋಗಿ ಪ್ರವಾಹ ಉಂಟಾದರೆ, ಬೇಸಿಗೆಯಲ್ಲಿ ಬರವುಂಟಾಗುತ್ತಿದೆ. ‘ಕಾವೇರಿ ಕೂಗು’ ಒಂದು ವಿಶಿಷ್ಟವಾದ ಅಭೂತಪೂರ್ವ ಅಭಿಯಾನ. ಇದು ಭಾರತದ ಜೀವನಾಡಿಗಳಾದ ನದಿಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಬಗ್ಗೆ ಮಾದರಿ ರೂಪುರೇಷೆಯನ್ನು ಒದಗಿಸುತ್ತದೆ. ಇದು ಕಾವೇರಿ ನದಿಯ ಪುನಶ್ಚೈತನ್ಯದ ಕಾರ್ಯವನ್ನು ಪ್ರಾರಂಭಿಸುವುದಲ್ಲದೆ, 8.4 ಕೋಟಿ ಜನರ ಬದುಕನ್ನು ರೂಪಾಂತರಿಸುತ್ತದೆ.
May 21, 2022
Loading...
Loading...