1. Home/
  2. Blog/
  3. Video/
  4. ಬಸವಣ್ಣನವರ ಕನಸನ್ನು ಸದ್ಗುರುಗಳು ಸಾಕಾರಗೊಳಿಸಿದ್ದಾರೆ: ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ | kannada
Also in:
English

ಬಸವಣ್ಣನವರ ಕನಸನ್ನು ಸದ್ಗುರುಗಳು ಸಾಕಾರಗೊಳಿಸಿದ್ದಾರೆ: ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ | Kannada

ಮಾರ್ಚ್ 18, 2023ರಂದು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ನಡೆದ 'ಸಪ್ತ ಋಷಿ ಆವಾಹನಂ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಮನುಷ್ಯರೆಲ್ಲರೂ ಒಳಗೂಡಿಸಿಕೊಳ್ಳುವಿಕೆಯನ್ನು ಮೈಗೂಡಿಸಿಕೊಳ್ಳುವಂತಾಗುವ ನಿಟ್ಟಿನಲ್ಲಿ ಸದ್ಗುರುಗಳು ಮಾಡುತ್ತಿರುವ ಪ್ರಯತ್ನ ಮತ್ತು ಕಾರ್ಯಗಳನ್ನು ಬಸವಣ್ಣನವರ ಸಾಧನೆಗಳೊಂದಿಗೆ ಹೋಲಿಕೆ‌ ಮಾಡುತ್ತಾ ಸದ್ಗುರುಗಳನ್ನು ಶ್ಲಾಘಿಸಿದರು.

video

Apr 30, 2023


Subscribe

Get weekly updates on the latest blogs via newsletters right in your mailbox.
Related Content
video  
ಆದಿಯೋಗಿಯ ಅನುಗ್ರಹ ನಮ್ಮ ಮೇಲಿರಲಿ: ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ | Sadhguru Kannada
ಮಾರ್ಚ್ 18, 2023ರಲ್ಲಿ ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ನಡೆದ 'ಸಪ್ತ ಋಷಿ ಆವಾಹನಂ'ನಲ್ಲಿ ಉಪಸ್ಥಿತರಾಗಿದ್ದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಆದಿಯೋಗಿ ಮತ್ತು ಧ್ಯಾನಲಿಂಗದ ಮಹತ್ವದ ಕುರಿತು ಹಾಗೂ ಎಲ್ಲ ಹಂತದಲ್ಲೂ ಮಾನವತೆಗೆ ಒಳಿತನ್ನು ತರುವ ನಿಟ್ಟಿನಲ್ಲಿ ಸದ್ಗುರುಗಳ ನಿರಂತರ ಪರಿಶ್ರಮದ ಕುರಿತು ಮಾತನಾಡಿದರು.
Apr 30, 2023
Loading...
Loading...
video  
'ಸೌಂಡ್ಸ್ ಆಫ಼್ ಈಶ' ಅವರ ’ಗುರು ಪಾದುಕ ಸ್ತೋತ್ರಮ್’
’ವೈರಾಗ್ಯ’ ಆಲ್ಬಮ್‍ ಇಂದ ತೆಗೆದುಕೊಳ್ಳಲಾದ 'ಸೌಂಡ್ಸ್ ಆಫ಼್ ಈಶ' ಅವರ ’ಗುರು ಪಾದುಕ ಸ್ತೋತ್ರಮ್’ (Guru Paduka Stotram by Sounds of Isha from Vairagya album)
Jul 26, 2022
Loading...
Loading...
video  
ರೋಗನಿರೋಧಕ ಶಕ್ತಿ, ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು 2 ನಿಮಿಷದ ಯೋಗಾಭ್ಯಾಸ| ಸಿಂಹ ಕ್ರಿಯಾ|Sadhguru Kannada
ಸಿಂಹ ಕ್ರಿಯಾ - ರೋಗನಿರೋಧಕ ಶಕ್ತಿ ಹಾಗೂ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸದ್ಗುರುಗಳು ರೂಪಿಸಿರುವ ಸರಳ ಆದರೆ ಶಕ್ತಿಯುತವಾದ ಯೋಗಾಭ್ಯಾಸ. ಕೊರೊನಾ ಎರಡನೇ ಅಲೆ ಅಪ್ಪಳಿಸಿರುವ ಈ ಸಂದರ್ಭದಲ್ಲಿ ನಮ್ಮ ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಇದು ಬಹಳ ಸಹಕಾರಿ. ಅನೇಕ ವೈದ್ಯರು ಹಾಗೂ ಸಂಘ ಸಂಸ್ಥೆಗಳು ಕೂಡ ಈ ಅಭ್ಯಾಸದ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ.
Jul 23, 2022
Loading...
Loading...