ಆಯುರ್ವೇದದಲ್ಲಿ (Ayurveda) ನೂರು ವರ್ಷಗಳ ಕಾಲ ನೆಲದಲ್ಲಿ ಹೂತಿಟ್ಟ ತುಪ್ಪಕ್ಕೆ ಬಹಳ ಮಹತ್ವವಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಓಜಸ್, ತೇಜಸ್, ಪ್ರಾಣ ಮುಂತಾದವುಗಳನ್ನು ಉಂಟುಮಾಡುತ್ತದೆ ಎಂಬುದರ ಕುರಿತು ಚರ್ಚಿಸಲಾಗುತ್ತದೆ. ಸದ್ಗುರುಗಳು ಓಜಸ್ ಎಂಬ ಅಭೌತಿಕ ಆಯಾಮದ ಕುರಿತೂ ಮಾತನಾಡುತ್ತಾರೆ.

video
Jul 23, 2022
Subscribe