logo
search

ದ್ವಂದ್ವ

Want to get a fresh perspective on ದ್ವಂದ್ವ? Explore Sadhguru’s wisdom and insights through articles, videos, quotes, podcasts and more.

article  
ತರ್ಕ ಎನ್ನುವುದು ಬಾಹ್ಯ ಸನ್ನಿವೇಶಗಳನ್ನು ನಿರ್ವಹಿಸಲು ಉಪಯುಕ್ತವಾದರೂ, ಜೀವನದ ಗುಣಮಟ್ಟವನ್ನು ಅದು ವರ್ಧಿಸುವುದಿಲ್ಲ ಎನ್ನುವುದನ್ನು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ಪರಿಣಾಮಕಾರಿಯಾಗಿ ಇದ್ದುಕೊಂಡೇ ತರ್ಕದ ಹಿಡಿತವನ್ನು ಮೀರಿಹೋಗುವುದು ಧ್ಯಾನದ ವೈಶಿಷ್ಟ್ಯ: "ಆಧ್ಯಾತ್ಮದ ಮಾರ್ಗದಲ್ಲಿ ನೀಡಲಾಗುವ ಎಲ್ಲಾ ಸಾಧನೆಗಳು, ಎಲ್ಲಾ ರೀತಿಯ ಧ್ಯಾನದ ವಿಧಾನಗಳೂ ಕೂಡ ಮೂಲಭೂತವಾಗಿ, ನಿಮ್ಮೊಳಗೆ ನಿರ್ದಿಷ್ಟ ಮಟ್ಟದ ಒತ್ತಡವನ್ನು ಹೇರುತ್ತಿರುವ ನಿಮ್ಮ ತಾರ್ಕಿಕ ಮನಸ್ಸನ್ನು ನಿರ್ವಹಿಸುವುದಕ್ಕಾಗಿಯೇ ಆಗಿದೆ... ಹಾಗಾಗಿ ಧ್ಯಾನವು ಈ ಒತ್ತಡವನ್ನು ಸಡಿಲಿಸುವ ಒಂದು ವಿಧಾನವಾಗಿದೆ. ಅಂದರೆ ತಾರ್ಕಿಕತೆಯ ವಿರೂಪಗಳನ್ನು ಅಳವಡಿಸಿಕೊಳ್ಳದೆಯೇ, ಮನಸ್ಸನ್ನು ಅದರಷ್ಟಕ್ಕೇ ಇರಲು ಬಿಡುವುದು."
Feb 10, 2019
Loading...
Loading...