ಮೈಸೂರಿನಲ್ಲಿ ಸಾಹಸಿ ಯುವಕರಾಗಿದ್ದ ದಿನಗಳನ್ನು ಮೆಲುಕು ಹಾಕುತ್ತಾ ಸದ್ಗುರುಗಳು ಕಾಳಿಂಗ ಸರ್ಪವನ್ನು ಹಿಡಿಯುವ ತಮ್ಮ ಕನಸಿನ ಬಗ್ಗೆ ಮತ್ತು ಅದರೊಂದಿಗಿನ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಹೊರಾಂಗಣದಲ್ಲಿ ಸಮಯ ಕಳೆಯುವ ಕುರಿತು ಇಂದಿನ ಪೀಳಿಗೆಯವರಿಗೆ ಇರುವ ನಿರಾಸಕ್ತಿಯನ್ನು ಚರ್ಚಿಸುತ್ತಾ , ಪ್ರಕೃತಿಯ ನಡುವೆ ಕಾಲ ಕಳೆಯುವುದರಿಂದ ನಮ್ಮ ಮೇಲಾಗುವ ಬೃಹತ್ ಪರಿಣಾಮದ ಕುರಿತು ವಿವರಿಸುತ್ತಾರೆ.
Subscribe