ಸದ್ಗುರುಗಳು ರಾಮಾಯಣದ ಒಂದು ಸುಂದರ ಪ್ರಸಂಗವನ್ನು ವರ್ಣಿಸುತ್ತಾರೆ. ತನ್ನ ಹೆಂಡತಿಯನ್ನು ಅಪಹರಿಸಿದ್ದ ದಶಮುಖ ರಾವಣನನ್ನು ವಧಿಸಿದ ನಂತರ ಶ್ರೀರಾಮನು ಹಿಮಾಲಯಕ್ಕೆ ತೆರಳಿ ಪ್ರಾಯಶ್ಚಿತ್ತವನ್ನೇಕೆ ಮಾಡಿದ, ಮತ್ತು ನಾವು ಅದರಿಂದ ಏನನ್ನು ಕಲಿಯಬಹುದು ಎಂದು ಮನಮುಟ್ಟುವಂತೆ ತಿಳಿಸಿಕೊಡುತ್ತಾರೆ.

video
Jul 23, 2022
Subscribe