ಸದ್ಗುರುಗಳು ಅಲ್ಲಮ ಪ್ರಭುಗಳ ಬಗ್ಗೆ ಮಾತನಾಡುತ್ತಾರೆ. ಅಲ್ಲಮರು ಶಿವಭಕ್ತಿಯಲ್ಲಿ ಎಷ್ಟು ತನ್ಮಯರಾಗಿದ್ದರೆಂದರೆ, ಅದರಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ಕಳೆದುಕೊಂಡುಬಿಟ್ಟಿದ್ದರು ಹಾಗೂ "ಯಾವುದಿಲ್ಲವೋ ಅದು" ಆಗಿಬಿಟ್ಟಿದ್ದರು. ಅವರೊಂದಿಗೆ ಸ್ಪರ್ಧಿಸಲು ಬಂದ ಒಬ್ಬ ಶಕ್ತಿಶಾಲಿ ಯೋಗಿಯೊಂದಿಗಿನ ಅವರ ಜೀವನದ ಒಂದು ರೋಚಕ ಘಟನೆಯನ್ನು ಇಲ್ಲಿ ಸದ್ಗುರುಗಳು ನಿರೂಪಿಸುತ್ತಾರೆ.

video
Jun 6, 2022
Subscribe