ಗೌತಮ ಅಂದಿನ ಕಾಲದ ಪ್ರತಿಯೊಬ್ಬ ಆಧ್ಯಾತ್ಮಿಕ ಗುರುಗಳ ಬಳಿಯೂ ಹೋಗಿದ್ದ

ಸಮಾಧಿಗಳಲ್ಲಿ ಎಂಟು ವಿಧಗಳಿವೆ, ಅವನು ಈ ಎಂಟನ್ನೂ ಸಾಧಿಸಿದ; ಆದರೆ ಇದು ಪ್ರಜ್ಞೆಯ ಪರಿಪೂರ್ಣತೆಯ ಸ್ಥಿತಿಯಲ್ಲ ಎಂದು ಅವನಿಗೆ ತಿಳಿದಿತ್ತು. ಅವನು ಇನ್ನೂ ಹಾತೊರೆಯುತ್ತಿದ್ದ.

ಬೇರೆ ಏನೂ ಕೆಲಸ ಮಾಡದಿದ್ದಾಗ, ಆತ ಒಂದು ಉಗ್ರತರನಾದ ಸಾಧನೆ ಮಾಡಲಾರಂಭಿಸಿದ

ಅವನು ಆಹಾರವನ್ನು ಅರಸಿ ಹೋಗದಿದ್ದ ಕಾರಣ ಅವನು ಕೇವಲ ಅಸ್ಥಿಪಂಜರವಾಗಿಬಿಟ್ಟ

ಒಂದು ದಿನ, ಆತ ನಿರಂಜನ ಹೊಳೆಯ ದಡಕ್ಕೆ ಬಂದ

ನಾನು ಇದರ ಭಾಗವಾಗಬೇಕು ಅಥವಾ ಇಲ್ಲೇ ಮರಣವನ್ನಪ್ಪಬೇಕು

ವೀಡಿಯೋವನ್ನು ವೀಕ್ಷಿಸಲು ಕ್ಲಿಕ್ ಮಾಡಿ