Login | Sign Up
logo
search
Login|Sign Up
Country
  • Sadhguru Exclusive

ಆರ್ಥಿಕತೆ

Want to get a fresh perspective on ಆರ್ಥಿಕತೆ? Explore Sadhguru’s wisdom and insights through articles, videos, quotes, podcasts and more.

video  
ಹುಡುಗ ಹುಡುಗಿ ಸಂಬಂಧ ಯಾಕಷ್ಟು ಜಟಿಲಗೊಳ್ಳುತ್ತೆ? - ಮೌನಿ ರೋಯ್ | ಸದ್ಗುರು
Jul 26, 2022
Loading...
Loading...
video  
’ಸಿಎಎ’ ಅಥವಾ ‘ಪೌರತ್ವ ತಿದ್ದುಪಡಿ ಕಾಯ್ದೆ’ ಅನುಮೋದನೆಯಾದ ನಂತರ ದೇಶದ ಕೆಲವೆಡೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಕೆಲವು ಕಡೆ ಬಸ್ಸುಗಳಿಗೆ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿತ್ತು. ಸಿಎಎ ಮತ್ತು ಈ ಹಿಂಸಾಚಾರದ ಬಗ್ಗೆ ಸದ್ಗುರುಗಳು ಮಾತನಾಡಿದ್ದರು ಕೂಡ. ಈ ಹಿನ್ನಲೆಯಲ್ಲಿ, ಸದ್ಗುರುಗಳು ದಾವೋಸ್ ನಲ್ಲಿ ನಡೆದ ’ಜಾಗತಿಕ ಆರ್ಥಿಕ ಸಮಾವೇಶ’ (World Economic Form) ಭಾಗವಹಿಸಲು ತೆರಳಿದ್ದಾಗ ಅಲ್ಲಿಗೆ ಆಗಮಿಸಿದ್ದ ’ಇಂಡಿಯಾ ಟುಡೇ’ ನಿರೂಪಕ ರಾಹುಲ್ ಕನ್ವಾಲ್ ಸದ್ಗುರುಗಳೊಂದಿಗೆ ಚಿಕ್ಕ ಸಂದರ್ಶನ ಮಾಡಿದ್ದರು. ಇದು ಅದರ ಕನ್ನಡ ಅವತರಣಿಕೆ. ಸಿಎಎ ನಂತರ ಒಂದು ಜವಾಬ್ದಾರಿಯುತ ಸಮಾಜವಾಗಿ ನಾವು ಏನು ಮಾಡಬೇಕಿತ್ತು? ಸಿಎಎ ಕಾಯ್ದೆಯಲ್ಲಿ ಭಾರತೀಯರಿಗೆ ಮುಳುವಾಗುವಂಥದ್ದೇನಾದರೂ ಇದೆಯೇ? ಹಾಗಿದ್ದರೆ ಸರ್ಕಾರ ವಿಫಲವಾಗಿದ್ದೆಲ್ಲಿ? ಮಾಧ್ಯಮಗಳು ಯಾವ ರೀತಿ ನಡೆದುಕೊಳ್ಳಬೇಕಿತ್ತು. ಈ ಎಲ್ಲಾ ವಿಷಯಗಳ ಬಗ್ಗೆ ಸದ್ಗುರುಗಳ ಮಾತುಗಳನ್ನು ಕೇಳಬಹುದು.
Jul 25, 2022
Loading...
Loading...
video  
Jul 7, 2022
Loading...
Loading...
video  
Jun 6, 2022
Loading...
Loading...
video  
'ಕಾವೇರಿ ಕೂಗು’ ನಿಮಗೆಲ್ಲರಿಗೂ ಗೊತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರಗಳನ್ನು ಬೆಳೆಸುವ ಮಹತ್ತರ ಯೋಜನೆಯಿದು. ಇದಕ್ಕೆ 2019ರ ಸೆಪ್ಟೆಂಬರ್ ನಲ್ಲಿ ಚಾಲನೆ ನೀಡಿದ್ದ ಸದ್ಗುರುಗಳು ಕಾವೇರಿಯ ಉಗಮ ಕರ್ನಾಟಕದ ತಲಕಾವೇರಿಯಿಂದ, ಅದು ಸಮುದ್ರವನ್ನು ಸೇರಿಕೊಳ್ಳುವ ತಮಿಳುನಾಡಿನ ತಿರುವಾವೂರ್ ವರೆಗೂ ಬೈಕ್ ರ‍್ಯಾಲಿ ಮಾಡಿ, ದಾರಿಯುದ್ದಕ್ಕೂ ಅನೇಕ ನಗರಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿ ಈ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದರು. ಈ ಪ್ರಯತ್ನಕ್ಕೆ ಜನರಿಂದ ಅಭೂತಪೂರ್ವ ಸ್ವಾಗತ ಮತ್ತು ಪ್ರತಿಕ್ರಿಯೆ ದೊರಕಿತ್ತು. ಕರ್ನಾಟಕ ಸರ್ಕಾರ ಈ ‘ಕಾವೇರಿ ಕೂಗನ್ನು’ ಮನಃಪೂರ್ವಕವಾಗಿ ಬೆಂಬಲಿಸಿತ್ತು. ಇದು ಅದ್ಭುತ ಯಶಸ್ಸನ್ನೇ ಕಂಡಿತು. ಆದರೆ ಇದು ಅಲ್ಲಿಗೇ ಮುಗಿಯಲಿಲ್ಲ. ಸದ್ಗುರುಗಳು ಎಲ್ಲಾ ಕಡೆಗಳಲ್ಲಿ ಹೇಳುವಂತೆ ಇದು ‘12 ವರ್ಷದ’ ಯೋಜನೆ. ನಂತರ ಈ ನಿಟ್ಟಿನಲ್ಲಿ ಏನೇನಾಯಿತು? ಯಾವ ಬೆಳವಣಿಗೆಗಳಾದವು? ಈ ಯೋಜನೆ ಯಾವ ದಿಕ್ಕಿನಲ್ಲಿ ಸಾಗುತ್ತದೆ?
May 15, 2022
Loading...
Loading...
yyyyy
 
Close