1. Home/
  2. Wisdom/
  3. Video/
  4. ದೇವಸ್ಥಾನಗಳ ಆಡಳಿತ ಭಕ್ತರಿಗಿಲ್ಲ; ಇದೆಲ್ಲಿಯ ನ್ಯಾಯ? #ದೇವಸ್ಥಾನಗಳಮುಕ್ತಿಬೇಕು
Also in:
English

ದೇವಸ್ಥಾನಗಳ ಆಡಳಿತ ಭಕ್ತರಿಗಿಲ್ಲ; ಇದೆಲ್ಲಿಯ ನ್ಯಾಯ? #ದೇವಸ್ಥಾನಗಳಮುಕ್ತಿಬೇಕು

#ದೇವಸ್ಥಾನಗಳಮುಕ್ತಿಬೇಕು #FreeTNTemples ಹಿಂದು ದೇವಸ್ಥಾನಗಳು ಮಾತ್ರ ಸರ್ಕಾರದ ಹಿಡಿತದಲ್ಲಿವೆ. ಆದರೆ ಸರ್ಕಾರ ಅವುಗಳನ್ನು ನಡೆಸಲು ಸಾಕಾಗುವಷ್ಟು ಮೂಲಸೌಕರ್ಯಗಳನ್ನಾಗಲಿ, ಸಂಪನ್ಮೂಲಗಳನ್ನಾಗಲೀ ನೀಡುತ್ತಿಲ್ಲ. ಸಾವಿರಾರು ದೇವಾಸ್ಥಾನಗಳು ಈ ತಾರತಮ್ಯದಿಂದಾಗಿ ದುಸ್ಥಿತಿಯಲ್ಲಿವೆ. ದೇವಸ್ಥಾನಗಳನ್ನು ನಡೆಸಲು ಹೃದಯದಲ್ಲಿ ಭಕ್ತಿ ತುಂಬಿರುವ ಭಕ್ತರು ಬೇಕೇ ವಿನಃ, ತೊಡಗಿಸಿಕೊಳ್ಳದ ಸರ್ಕಾರಿ ಅಧಿಕಾರಿಗಳಲ್ಲ. ಈ ಕುರಿತು ಸದ್ಗುರುಗಳು ತಮ್ಮ ಧ್ವನಿ ಎತ್ತಿದ್ದಾರೆ. ವಿಡಿಯೋ ನೋಡಿ ಹಾಗೂ ಈ ಅಭಿಯಾನವನ್ನು ಬೆಂಬಲಿಸಿ, ಸಮಾಜಿಕ ಜಾಲತಾಣಗಳಲ್ಲಿ #ದೇವಸ್ಥಾನಗಳಮುಕ್ತಿಬೇಕು ಹ್ಯಾಷ್ ಟ್ಯಾಗ್ ಅಡಿಯಲ್ಲಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ.

video

Jul 7, 2022


Subscribe

Get weekly updates on the latest blogs via newsletters right in your mailbox.

Related Tags

ದೇಶದ ಮುಖ್ಯತ್ವ
ಭಾರತೀಯ-ಸಂಸ್ಕೃತಿ
ಭಕ್ತಿ
ದುಃಖ
ಆರ್ಥಿಕತೆ
ಪವಿತ್ರ ಸ್ಥಳಗಳು
ದೇವಸ್ಥಾನಗಳ ಮುಕ್ತಿ ಬೇಕು"
Related Content
video  
ಮನುಷ್ಯರ ಜೀವನಕ್ಕೆ ಏನಾದರೂ ಅರ್ಥವಿದೆಯೇ? | What Is The Meaning Of Life? | Sadhguru Kannada
ಈ ಜೀವನದ ಅರ್ಥವೇನು? ಈ ಜೀವನ ಒಂದು ಅರ್ಥವಾಗದ ಒಗಟೇ...?! ನಮ್ಮ ಬದುಕಿಗೆ ಒಂದು ಅರ್ಥವಿದೆಯೇ..? ಜಿಜ್ಞಾಸುಗಳ ಈ ಪ್ರಶ್ನೆಗಳಿಗೆ, ಸದ್ಗುರುಗಳು ಏನು ಹೇಳುತ್ತಾರೆ? ಉತ್ತರಕ್ಕಾಗಿ ಈ ವಿಡಿಯೊ ನೋಡಿ!
Oct 10, 2023
video  
ಉತ್ತರಕ್ಕೆ ತಲೆ ಹಾಕಿ ಏಕೆ ಮಲಗಬಾರದು? | Why North Is Not The Best Direction To Sleep | Kannada
ಉತ್ತರಕ್ಕೆ ತಲೆ ಇಟ್ಟು ಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ಇದರಲ್ಲಿ ಏನಾದರೂ ಅರ್ಥವಿದೆಯೇ ಅಥವಾ ಇದು ಕೇವಲ ಮೂಢನಂಬಿಕೆಯೇ? ಈ ಕುರಿತು ಸದ್ಗುರುಗಳ ಅಭಿಪ್ರಾಯವನ್ನು ನೋಡೋಣ.
Sep 30, 2023
video  
ಕೃಷ್ಣಾವತಾರ ಏಕೆ ಅಷ್ಟೊಂದು ವಿಶೇಷ? | Krishna Janmashtami | ಕೃಷ್ಣ ಜನ್ಮಾಷ್ಟಮಿ | Sadhguru Kannada
ನಾವು ಕೃಷ್ಣ ಎಂದು ಕರೆಯುವ ಆ ಜೀವಿಯ ಸ್ವಭಾವದತ್ತ ಬೆಳಕು ಚೆಲ್ಲುವ ಸದ್ಗುರುಗಳು, ಹೇಗೆ ಆತ ಬಹುಮುಖಿಯಾಗಿದ್ದ, ಅತ್ಯಂತ ಸಮರ್ಥ ಜೀವಿಯಾಗಿದ್ದ ಎನ್ನುವುದನ್ನು ವಿವರಿಸುತ್ತಾರೆ.
Sep 30, 2023