Main Centers
International Centers
India
USA
FILTERS:
SORT BY:
ವಾಣಿಜ್ಯವನ್ನು ಹುಟ್ಟುಹಾಕಿದ್ದು ಮನುಷ್ಯರ ಒಳಿತಿಗಾಗಿ. ಮನುಷ್ಯರನ್ನು ಹುಟ್ಟುಹಾಕಿದ್ದು ವಾಣಿಜ್ಯದ ಒಳಿತಿಗಾಗಿ ಅಲ್ಲ.
ಆತ್ಮವಿಶ್ವಾಸ ಮತ್ತು ಮೂರ್ಖತನ ಬಹಳ ಅಪಾಯಕಾರಿ ಜೋಡಿ, ಆದರೆ ಅವು ಬಹುತೇಕ ಒಟ್ಟಾಗಿಯೇ ಇರುತ್ತವೆ.
ನೀವು ನಿಮ್ಮ ನೆನಪು ಮತ್ತು ಕಲ್ಪನೆಗಳನ್ನು ನರಳುತ್ತಿದ್ದರೆ, ಅದರರ್ಥ ನೀವು ಅಸ್ತಿತ್ವದಲ್ಲೇ ಇಲ್ಲದಿರುವುದನ್ನು ನರಳುತ್ತಿದ್ದೀರಿ.
ಭೂಮಿಯನ್ನು ನಾಶ ಮಾಡುತ್ತಿರುವುದು ಯಾರೋ ದುಷ್ಟ ಜನರಲ್ಲ. ಅದನ್ನು ಮಾಡುತ್ತಿರುವುದು ಸಂತೋಷದ ಹುಡುಕಾಟದಲ್ಲಿರುವ ನಾವೇ.
ನೀವು ನಿಮ್ಮ ಜೀವನವನ್ನು ಪರಮ ಸಾಧ್ಯತೆಗಾಗಿ ಪ್ರಯತ್ನಿಸುತ್ತಾ ಜೀವಿಸಿದರೆ, ಆ ಪ್ರಯತ್ನದಲ್ಲೇ ಮುಕ್ತಿಯಿದೆ.
ಶಾಂತಿ-ಸಂತೋಷಗಳು ಜೀವನದ ಕೊನೆಯಲ್ಲಿ ಹೊಂದುವಂತಹ ಸಂಗತಿಗಳಲ್ಲ. ಅವು ಜೀವನದ ತಳಹದಿಯೇ ಆಗಿವೆ.
ನಿಮ್ಮೊಳಗೆ ನೀವು ಹೇಗಿದ್ದೀರಿ ಎಂಬುದು ನಿಮ್ಮಿಂದಲೇ ನಿರ್ಧರಿತವಾಗಬೇಕು. ‘ಆಧ್ಯಾತ್ಮಿಕ’ರಾಗಿರುವುದರ ಅರ್ಥ ಅದೇ.
ನಿಮ್ಮ ಅಂತರಂಗದ ಅನುಭವ ಚೆನ್ನಾಗಿದ್ದರೆ ಅದು ಹೊರಗಿನ ಸನ್ನಿವೇಶವನ್ನು ಸುಂದರವಾಗಿಸುತ್ತದೆ. ಆದರೆ ನಿಮ್ಮ ಅಂತರಂಗವು ಚೆನ್ನಾಗಿಲ್ಲದಿದ್ದರೆ, ನೀವು ವಸಂತವನ್ನೂ ನರಳುತ್ತೀರಿ.
ಮದುವೆಯನ್ನು ಒಂದು ಕಟ್ಟಳೆಯಾಗಿ ನೋಡಿದರೆ, ಜನರು ಸಹಜವಾಗಿಯೇ ಅದರಿಂದ ತಪ್ಪಿಸಿಕೊಳ್ಳಲು ನೋಡುತ್ತಾರೆ.
Even God cannot decide your inner wellbeing. If you refuse to cause misery to yourself, then no one can inflict it upon you.
ಪ್ರೀತಿ ಎಂಬುದು ಸ್ವ-ಪತನ. ಪ್ರೀತಿಯು ಉಂಟಾಗುವುದು ನೀವು ಅದರಲ್ಲಿ ಬಿದ್ದಾಗ, ಲೆಕ್ಕಾಚಾರ ಅಥವಾ ಅನುಕೂಲ ನೋಡಿಕೊಂಡಾಗಲ್ಲ.
ಜೀವನವು ಎಲ್ಲವನ್ನೂ ತನ್ನಲ್ಲಿ ಒಳಗೂಡಿಸಿಕೊಂಡಿದೆ. ಪ್ರತ್ಯೇಕತೆಯನ್ನು ಭಾವಿಸುವುದು ನಿಮ್ಮ ಮನಸ್ಸಷ್ಟೆ.