1. Home/
  2. Wisdom/
  3. Video/
  4. ಮಹಾಕಾಳೇಶ್ವರ - ಸ್ಮಶಾನದಿಂದ ಭಸ್ಮ ತಂದು ಅರ್ಪಿಸುತ್ತಿದ್ದ ಈ ಲಿಂಗದ ಬಗ್ಗೆ ಗೊತ್ತೇ? | sadhguru kannada
Also in:
English
हिंदी

ಮಹಾಕಾಳೇಶ್ವರ - ಸ್ಮಶಾನದಿಂದ ಭಸ್ಮ ತಂದು ಅರ್ಪಿಸುತ್ತಿದ್ದ ಈ ಲಿಂಗದ ಬಗ್ಗೆ ಗೊತ್ತೇ? | Sadhguru Kannada

ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನ ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ಅಸಾಧರಣ ಶಕ್ತಿಯುಳ್ಳ ಲಿಂಗವಾಗಿದ್ದು, ಅದ್ಭುತವಾಗಿ ಪ್ರಾಣಪ್ರತಿಷ್ಠಾಪನೆಗೊಂಡಿದೆ. ಇದು ಬರುವ ಭಕ್ತರನ್ನು ಮುಕ್ತಿಯೆಡೆಗೆ ಹೇಗೆ ನೂಕುತ್ತದೆ, ಒಬ್ಬರು ಇಚ್ಛಿಸಿದರೆ ಹೇಗೆ ಒಂದು ಅತ್ಯದ್ಭುತ ಸಾಧನವಾಗಬಹುದು ಎಂಬುದನ್ನು ಸದ್ಗುರು ವಿವರಿಸುತ್ತಾರೆ. ಅಲ್ಲದೇ ಇದಕ್ಕೆ ಇನ್ನೂ ಅನೇಕ ಮೈನವಿರೇಳಿಸುವ ಆಯಾಮಗಳಿವೆ! ಇದೋ ಅರ್ಪಿಸುತ್ತಿದ್ದೇವೆ - ’ಶಿವನೆಂಬ ಜೀವಂತ ಸಾವು’ ಸರಣಿಯ 4ನೇ ಕಂತು - ’ಮಹಾಕಾಳೇಶ್ವರ’ನೆಂಬ ವಿಸ್ಮಯದ ಬಗ್ಗೆ!

video

Jul 18, 2022


Subscribe

Get weekly updates on the latest blogs via newsletters right in your mailbox.

Related Tags

ಶಿವ
ಮೋಕ್ಷ
ಸಮಯ
ಪವಿತ್ರ ಸ್ಥಳಗಳು
ಆಧ್ಯಾತ್ಮಿಕತೆ
ಶೋಧನೆ"
Related Content
video  
ಷೋಡಶೋಪಚಾರ ಪೂಜೆಯ ಮಹತ್ವ| Inviting the Guru into Your Life-Guru Puja| Shodashopachara| Sadhguru Kannada
ಗುರುಪೂಜೆಯ ಆಚರಣೆಯ ಹಿಂದಿರುವ ಗಹನವಾದ ವಿಜ್ಞಾನವು ಸೃಷ್ಟಿಯ ಉಗಮವನ್ನಷ್ಟೇ ಅಲ್ಲದೇ ಅದನ್ನೂ ಮೀರಿ ಸಾಗುವ ಬಗೆಯನ್ನು ಸದ್ಗುರುಗಳು ವಿವರಿಸುತ್ತಾರೆ. #pooja #indian #culture
Apr 30, 2024