logo
logo

ಮಹಾಶಿವರಾತ್ರಿ

ಒಂದು ದೈವೀಕ ರಾತ್ರಿ

18 ಫೆಬ್ರವರಿ 2023,

ಸಂಜೆ 6 ರಿಂದ ಮರುದಿನ ಮುಂಜಾನೆ 6 ರವರೆಗೆ

ಕೊಯಮತ್ತೂರಿನ ಈಶಾ ಯೋಗ ಕೇಂದ್ರದಿಂದ ನೇರ ಪ್ರಸಾರ.

00

DAYS

00

HRS

00

MINS

ಭಾರತದಲ್ಲಿನ ಇರುಳಿನ ಹಬ್ಬಗಳಲ್ಲಿ ಮಹಾಶಿವರಾತ್ರಿಯು ಅತಿದೊಡ್ಡ ಮತ್ತು ಅತ್ಯಂತ ಪ್ರಮುಖವಾದ ಆಚರಣೆಯಾಗಿದೆ. ವರುಷದ ಅತ್ಯಂತ ಕತ್ತಲೆಯ ರಾತ್ರಿಯಾದ ಇದು, ಯೋಗಪರಂಪರೆಯ ಉಗಮಕಾರಕನಾದ, ಆದಿಯೋಗಿಯೆಂದು ಪರಿಗಣಿಸಲ್ಪಡುವ ಶಿವನ ಅನುಗ್ರಹವನ್ನು ಕೊಂಡಾಡುವ ರಾತ್ರಿ. ಮಹಾಶಿವರಾತ್ರಿಯಂದು ಗ್ರಹಗಳ ವಿಶಿಷ್ಟ ಸ್ಥಾನಗಳಿಂದಾಗಿ ಮಾನವ ಜೀವವ್ಯವಸ್ಥೆಯೊಳಗೆ ಶಕ್ತಿಯು ನೈಸರ್ಗಿಕವಾಗಿಯೇ ಮೇಲ್ಮುಖವಾಗಿ ಹರಿಯುತ್ತದೆ. ರಾತ್ರಿಯಿಡಿ ಬೆನ್ನುಹುರಿಯನ್ನು ನೇರವಾಗಿರಿಸಿ, ಎಚ್ಚರ ಮತ್ತು ಜಾಗೃತರಾಗಿರುವುದು, ನಮ್ಮ ಭೌತಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಬಹಳ ಪ್ರಯೋಜನಕಾರಿಯಾಗಿರುತ್ತದೆ.

ಗ್ಲಿಂಪ್ಸಸ್ ವೀಕ್ಷಿಸಿ

2023
ರ ಆಚರಣೆಯ ಮುಖ್ಯಾಂಶಗಳು

ಮಹಾಶಿವರಾತ್ರಿಯು, ಸದ್ಗುರುಗಳು ನಡೆಸಿಕೊಡುವ ತೀವ್ರ ಸ್ಥಿತಿಯ ಧ್ಯಾನಗಳೂ ಮತ್ತು ಖ್ಯಾತ ಕಲಾವಿದರ ಅದ್ಭುತ ಸಂಗೀತ ಪ್ರದರ್ಶನಗಳೊಂದಿಗೆ ನಡೆಯುವ ಉತ್ಸವವಾಗಿದೆ. ಈ ವರ್ಷದ ಆಚರಣೆಗಳಲ್ಲಿ ಆನ್‌ಲೈನ್‌ ಮೂಲಕ ಪಾಲ್ಗೊಳ್ಳಿ.

ಮಾರ್ಗದರ್ಶಿತ ಶಕ್ತಿಯುತ ಧ್ಯಾನ

(ಸದ್ಗುರುಗಳ ಜೊತೆ)

ರಾತ್ರಿಯಿಡೀ ನಡೆಯುವ ವಿಶೇಷ ಸಂಗೀತ ಕಾರ್ಯಕ್ರಮಗಳು

(ಪ್ರಖ್ಯಾತ ಕಲಾವಿದರಿಂದ)

ಸಾಂಪ್ರದಾಯಿಕ ಮತ್ತು ಸಮರ ಕಲೆಗಳ ಪ್ರದರ್ಶನ

(ಈಶಾ ಸಂಸ್ಕೃತಿ ವಿದ್ಯಾರ್ಥಿಗಳಿಂದ)

ಆದಿಯೋಗಿ ದಿವ್ಯದರ್ಶನ

A  powerful video imaging show depicting the origin of yoga.

ಲಾಭಗಳು
ಮಹಾಶಿವರಾತ್ರಿಯ ಲಾಭಗಳು

ನಮ್ಮ ಯೋಗಕ್ಷೇಮಕ್ಕಾಗಿ ನಿಸರ್ಗದ ಶಕ್ತಿಗಳನ್ನು ಬಳಸಿಕೊಳ್ಳಲು ಮಹಾಶಿವರಾತ್ರಿಯು ನಮಗೊಂದು ಅನನ್ಯ ಅವಕಾಶವನ್ನೊದಗಿಸುತ್ತದೆ. ಈಶ ಯೋಗ ಕೇಂದ್ರದಲ್ಲಿ ನಡೆಯುವ ಹರ್ಷೋಲ್ಲಾಸಭರಿತ ಇರುಳಿನ ಉತ್ಸವವು, ತೀವ್ರವಾದ ಆಧ್ಯಾತ್ಮಿಕ ಅನುಭವವನ್ನು ಪಡೆಯುವುದಕ್ಕೆ ಸೂಕ್ತವಾದ ಪರಿಸರವನ್ನು ಸಿದ್ಧಗೊಳಿಸುತ್ತದೆ.

ಮಹತ್ವ
ಗ್ರಹಗಳ ವಿಶಿಷ್ಟ ಸ್ಥಾನ

ಮಹಾಶಿವರಾತ್ರಿಯಂದು ಗ್ರಹಗಳ ವಿಶಿಷ್ಟ ಸ್ಥಾನಗಳಿಂದಾಗಿ ಮಾನವ ಜೀವವ್ಯವಸ್ಥೆಯೊಳಗೆ ಶಕ್ತಿಯು ನೈಸರ್ಗಿಕವಾಗಿಯೇ ಮೇಲ್ಮುಖವಾಗಿ ಹರಿಯುತ್ತದೆ.

ಪಾಲ್ಗೊಳ್ಳುವ ವಿಧಾನಗಳು

ಖುದ್ದಾಗಿ ಭಾಗವಹಿಸಿ
ಈಶಾ ಯೋಗ ಕೇಂದ್ರದಲ್ಲಿ

ರಾತ್ರಿಯಿಡೀ ನಡೆಯುವ ಉತ್ಸಾಹಭರಿತ ಆಚರಣೆಯಾದ, ಮಹಾಶಿವರಾತ್ರಿಯು ಈಶಾ ಯೋಗ ಕೇಂದ್ರದಲ್ಲಿ ನಡೆಯುತ್ತದೆ, ಇದು ಸ್ವಯಂ ಪರಿವರ್ತನೆಗೆ ಒಂದು ಪ್ರಬಲವಾದ ಸ್ಥಾನವಾಗಿದೆ.

ನೇರ ಪ್ರಸಾರ
isha.sadhguru.org ನಲ್ಲಿ

ವೆಬ್-ನ ಮುಖಾಂತರ ರಾತ್ರಿಯ ಪ್ರಸ್ತುತಿಗಳನ್ನು ವೀಕ್ಷಿಸಿ ಮತ್ತು ಧ್ಯಾನಕ್ರಿಯೆಯಲ್ಲಿ ಪಾಲ್ಗೊಳ್ಳಿ

ಟಿವಿ ಚಾನೆಲ್‌ಗಳು
ಭಾರತದ ಪ್ರಮುಖ ಟಿವಿ ಚಾನೆಲ್‌ಗಳು

ನಮ್ಮ ಪಾಲುದಾರರ ಮೂಲಕ ನೀವು ಕಾರ್ಯಕ್ರಮವನ್ನು ಟಿವಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಯಕ್ಷ

ಸಂಗೀತ ಮತ್ತು ನೃತ್ಯದ ಹರ್ಷೋಲ್ಲಾಸಭರಿತ ಉತ್ಸವ

ಪ್ರಸಿದ್ಧ ಕಲಾವಿದರ ಪ್ರದರ್ಶನಗಳನ್ನೊಳಗೊಂಡ ಸಂಸ್ಕೃತಿ, ಸಂಗೀತ ಮತ್ತು ನೃತ್ಯದ ವಾರ್ಷಿಕ ಉತ್ಸವ

Feb 15 - 17, ಸಂಜೆ 7 ರಿಂದ 9 ರವರಗೆ

Day 1

Hindustani Classical Vocal

by Jayateerth Mevundi

Day 2

Carnatic Flute

by Shashank Subramanyam

Day 3

Odissi

by Madhavi Mudgal's Dance Group

ಸದ್ಗುರುಗಳಿಂದ ಮಹಾಶಿವರಾತ್ರಿಯಂದು ವಿಶೇಷವಾಗಿ ಪ್ರತಿಷ್ಠೀಕರಿಸಲ್ಪಟ್ಟ ಶಕ್ತಿಯುತ ರುದ್ರಾಕ್ಷಗಳನ್ನು ಎಲ್ಲರಿಗೂ ಉಚಿತವಾಗಿ ಅರ್ಪಿಸಲಾಗುತ್ತಿದೆ. ಆದಿಯೋಗಿ–ಶಿವನ ಅನುಗ್ರಹವನ್ನು ಸ್ವೀಕರಿಸಿ.

ಶಕ್ತಿ ತುಂಬಿದ ರುದ್ರಾಕ್ಷವನ್ನು ಉಚಿತವಾಗಿ ಮನೆಗೇ ತಲುಪಿಸಲಾಗುತ್ತದೆ 

Donate for Mahashivratri & Maha Annadanam

Contribute towards Mahashivratri activities and Maha Annadanam (offering of food) to thousands of devotees during the auspicious time of Mahashivratri. Every donation, small or large, can make a big difference!

ಈ ಶುಭ ರಾತ್ರಿಗಾಗಿ ನಿಮ್ಮನ್ನು ಸಿದ್ಧಗೊಳಿಸಿಕೊಳ್ಳಿ

ಮಹಾಶಿವರಾತ್ರಿ ಸಾಧನ

ಮಹಾಶಿವರಾತ್ರಿ ಸಾಧನ, ಅದ್ಭುತ ಸಾಧ್ಯತೆಗಳ ರಾತ್ರಿ ಎನಿಸುವ ಮಹಾಶಿವರಾತ್ರಿಯ ಸಂದರ್ಭದಲ್ಲಿ ನಿಮ್ಮ ಗ್ರಹಿಕೆಯನ್ನು ಹೆಚ್ಚಿಸಲು ಒಂದು ಪ್ರಬಲ ಅಭ್ಯಾಸವಾಗಿದೆ - ಏಳು ವರ್ಷ ಮೇಲ್ಪಟ್ಟ ಎಲ್ಲರೂ ಈ ಸಾಧನೆಯಲ್ಲಿ ಭಾಗವಹಿಸಬಹುದು.

ನಿಮ್ಮ ನೆಚ್ಚಿನ ಶಿವನ ಕಥೆಗಳು

ಶಿವ ಶಿವ
ಶಿವ ಶಿವ

ಮಹಾಶಿವರಾತ್ರಿಯ ಉತ್ಸಾಹಕ್ಕೆ ನಿಮ್ಮನ್ನು ಅಣಿಗೊಳಿಸುವ ಹಾಡು ಇಲ್ಲಿದೆ. ಆಲಿಸಿ ಮತ್ತು ಆನಂದದಿಂದ ಕುಣಿದು ತೇಲಾಡಿ.

ತ್ರಿಗುಣ್
ತ್ರಿಗುಣ್

ಮೂರು ಶಕ್ತಿಗಳು. ಮೂರು ಗುಣಗಳು. ಮೂರು ದೇವತೆಗಳು. ಮೂವರ ಈ ಒಂದು ಕೂಟ – ಮೇಲ್ನೋಟಕ್ಕೆ ಪ್ರತ್ಯೇಕವಾಗಿ ಕಂಡರೂ ಸಹ, ಸ್ವಲ್ಪ ಆಳಕ್ಕೆ ಹೋದರೆ, ಸೀಮಾ-ರಹಿತವಾದ ಒಂದು ಸಂಗಮವನ್ನು ನೀವು ಕಾಣುತ್ತೀರಿ. ತ್ರಿಕೂಟ ಮತ್ತು ಏಕತೆಯ ನಡುವಿನ ಅಂತರವನ್ನು ನಿವಾರಿಸಿದಾಗ, ನೀವು ಮಹಾದೇವನನ್ನು ಕಾಣುತ್ತೀರಿ.

ನಿರ್ವಾಣ ಷಟ್ಕಮ್
ನಿರ್ವಾಣ ಷಟ್ಕಮ್

ಅತ್ಯಂತ ಪ್ರಸಿದ್ಧವಾದ ಸಂಸ್ಕೃತ ಪಠಣಗಳಲ್ಲಿ ಒಂದಾದ ‘ನಿರ್ವಾಣ ಷಟ್ಕಮ್’ ಸ್ತೋತ್ರವನ್ನು ಆದಿಶಂಕರಚಾರ್ಯರು ಸ್ವತಃ ಒಂದು ಸಾವಿರ ವರ್ಷಗಳ ಹಿಂದೆ ರಚಿಸಿದ್ದರು. ಈ ಪಠಣವು ಒಬ್ಬ ಆಧ್ಯಾತ್ಮಿಕ ಅನ್ವೇಷಕನ ಅನ್ವೇಷಣೆಯನ್ನು ಸಾಕಾರಗೊಳಿಸುತ್ತದೆ.

ನಿಮ್ಮ ನೆಚ್ಚಿನ ಶಿವಸ್ತುತಿಗಳು

ಶಿವ ಯಾರು: ಕೇವಲ ಮಾನವನೊಬ್ಬನ ಹೆಸರೇ? ಪುರಾಣದ ಕಥಾನಾಯಕನೇ? ಅಥವಾ ದೇವರೇ?
ಶಿವ - ಈ ವ್ಯಕ್ತಿತ್ವದ ಕುರಿತು ಅನೇಕ ಕತೆಗಳು, ದಂತಕತೆಗಳು, ಪುರಾಣಗಳು ಪ್ರಚಲಿತದಲ್ಲಿದೆ. ಅವನು ದೇವರೆ ಅಥವಾ
ಶಿವನ ಮೂರನೇ ಕಣ್ಣಿನ ಕಥೆ ಮತ್ತು ಅದರ ಹಿಂದಿನ ಸಾಂಕೇತಿಕತೆ
ಸದ್ಗುರುಗಳು ಶಿವನ ಮೂರನೇ ಕಣ್ಣಿನ ಸಾಂಕೇತಿಕತೆಯನ್ನು ಮತ್ತು ಮೂರನೇ ಕಣ್ಣು ತೆರೆದಾಗ ಹೇಗೆ ಸ್ಪಷ್ಟತೆ ಮತ್ತು ಗ್ರಹಣಶಕ್ತಿ ಮೂಡುತ್ತದೆ ಎನ್ನುವುದನ್ನು ವಿವರಿಸುತ್ತಾರೆ. ಶಿವನು ತನ್ನ ಮೂರನೇ ಕಣ್ಣಿನಿಂದ ಹೇಗೆ ‘ಕಾಮ’ನನ್ನು ಸುಟ್ಟುಹಾಕಿದ ಎನ್ನುವುದಕ್ಕೆ ಸಂಬಂಧಿಸಿದ ಒಂದು ಕಥೆಯನ್ನು ಹೇಳುತ್ತಾರೆ.
ಶಿವ ತಾಂಡವ ಸ್ತೋತ್ರ
ರಾವಣ ಒಬ್ಬ ತೀವ್ರವಾದ ಶಿವ ಭಕ್ತನಾಗಿದ್ದ ಮತ್ತು ಅದರ ಕುರಿತಾದ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಒಬ್ಬ ಭಕ್ತನು ಎಂದೂ ದೊಡ್ಡವನಾಗಬಾರದು, ಆದರೆ ಅವನೊಬ್ಬ ದೊಡ್ಡ ಭಕ್ತನಾಗಿದ್ದನು.

Partners

Elite Partner

Prime Partner

Co-Partners

Support Partners