1. Home/
  2. Wisdom/
  3. Video/
  4. ಈ 2 ಸಂಗತಿಗಳಿಂದ ದೂರವಿರಿ! ಸದ್ಗುರು | sadhguru kannada | (come out of depression, ಖಿನ್ನತೆ)
Also in:
English
తెలుగు

ಈ 2 ಸಂಗತಿಗಳಿಂದ ದೂರವಿರಿ! ಸದ್ಗುರು | Sadhguru Kannada | (Come out of Depression, ಖಿನ್ನತೆ)

ಖಿನ್ನತೆ, ಕೋಪ, ಕಳವಳ, ಹತಾಶೆ ಇವೆಲ್ಲವೂ ನಮ್ಮ ವಿರುದ್ಧ ನಾವೇ ಕೆಲಸ ಮಾಡಿದ ಹಾಗೆ. ಇವೆಲ್ಲವೂ ಒಂದು ರೀತಿಯಲ್ಲಿ ’ದೆವ್ವದ ಆಯುಧಗಳಿದ್ದಂತೆ’. ಆದರೆ ಇವೆಲ್ಲವನ್ನೂ ಮನುಷ್ಯರು ಕೊಂಡು, ತಮ್ಮ ವಿರುದ್ಧ ತಾವೇ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ. ಹಾಗೆಯೇ ಬದಲಾವಣೆಯನ್ನು ಪ್ರತಿರೋಧಿಸಿದರೆ, ಜೀವನವನ್ನೇ ಪ್ರತಿರೋಧಿಸಿದಂತೆ ಅಲ್ಲವೇ? ಎಂಬ ಪ್ರಶ್ನೆಯೊಂದಿಗೆ ನಮ್ಮನ್ನು ಜೀವನವನ್ನು ಮಗದೊಂದು ದೃಷ್ಟಿಕೋನದಿಂದ ನೋಡಲು ಪ್ರೇರೇಪಿಸುತ್ತಾರೆ. ವಿಡಿಯೋ ನೋಡಿ.

video

Jun 7, 2022


Subscribe

Get weekly updates on the latest blogs via newsletters right in your mailbox.

Related Tags

ಪರಿವರ್ತನೆ
ಅರಿವು
ಆಯ್ಕೆ
ಯೋಗಕ್ಷೇಮ
ಖಿನ್ನತೆ
ಸಂತೋಷ
Related Content
video  
ಹೇಗೆ ನಿಮ್ಮ ದೇಹದಲ್ಲಿ ನೀವೇ ರೋಗಗಳನ್ನು ಸೃಷ್ಟಿಸುತ್ತಿದ್ದೀರಿ ನೋಡಿ | Health & Disease | Sadhguru Kannada
ಬಹುತೇಕ ಜನರು ಬಳಲುತ್ತಿರುವ ಖಾಯಿಲೆಗಳು ಹೇಗೆ ಸ್ವಯಂಕೃತವಾದ್ದು ಮತ್ತು ಅವುಗಳನ್ನ ನಿವಾರಿಸೋ ನಿಟ್ಟಿನಲ್ಲಿ ನಾವು ಮಾಡಬಹುದಾದ ಅತ್ಯಂತ ಪ್ರಮುಖ ಸಂಗತಿಗಳ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ.
Feb 3, 2023
video  
ನೀರು ಕುಡಿಯುವಾಗ ನೀವು ಮಾಡುವ 2 ತಪ್ಪುಗಳು | Are You Drinking Water the Right Way? | Sadhguru Kannada
ನೀರನ್ನು ಕುಡಿಯುವುದರಲ್ಲೂ ವಿಜ್ಞಾನವಿದೆಯೇ ಅನ್ನಿಸಬಹುದು. ಖಂಡಿತವಾಗಿಯೂ ಇದೆ! ಅಷ್ಟಕ್ಕೂ ನಮ್ಮ ದೇಹದ ಶೇಕಡ 70 ಭಾಗ ನೀರೇ ಅಲ್ಲವೇನು? ಆದ್ದರಿಂದ ನೀರನ್ನು ಕುಡಿಯುವುದರ ಹಿಂದೆ ಅಪಾರ ವಿಜ್ಞಾನವಿದೆ! ಎಂತಹ ನೀರನ್ನು ಕುಡಿದರೆ ಒಳ್ಳೆಯದು? ’ಚಿಲ್’ ಮಾಡಲು ಐಸ್ ಹಾಕಿದ ತಂಪನೆಯ ನೀರನ್ನು ಸೇವಿಸಬಹುದೇ? ತುಂಬಾ ಬಿಸಿಯಾದ ನೀರನ್ನು ಕುಡಿದರೆ ಒಳ್ಳೆಯದೇ? ಆಗಾಗ ನೀರು ಕುಡಿಯುತ್ತಿರಬೇಕೆ? ದಿನಕ್ಕೆ ಎಷ್ಟು ನೀರು ಕುಡಿಯಬೇಕು? ನೀರು ಹೆಚ್ಚು ಅಥವಾ ಕಡಿಮೆ ಕುಡಿಯುವುದರಿಂದ ಆಗುವ ಅಪಾಯಗಳೇನು?
Dec 7, 2022
video  
ಸಿಂಪಲ್ ಆಗಿ ಬದುಕೋದು ಹೇಗೆ? | ಸದ್ಗುರು
ಇಷ್ಟು ಕಾಂಪ್ಲಿಕೇಟೆಡ್ ಆಗಿರೋ ಶರೀರ ಮತ್ತು ಮನಸ್ಸುಗಳನ್ನು ಇಟ್ಟುಕೊಂಡು ಸರಳವಾದ ಜೀವನ ಬಾಳೋದು ಹೇಗೆ ಎಂಬ ವಿದ್ಯಾರ್ಥಿಯೊಬ್ಬಳ ಪ್ರಶ್ನೆಗೆ ಸದ್ಗುರುಗಳ ಉತ್ತರ.
Jul 25, 2022