1. Home/
  2. Wisdom/
  3. Video/
  4. ಹಿಂದೂ ದೇವಸ್ಥಾನಗಳು ಸರ್ಕಾರಕ್ಕೆ, ಇದ್ಯಾವ ನ್ಯಾಯ? sadhguru kannada | ಸದ್ಗುರು
Also in:
English
తెలుగు

ಹಿಂದೂ ದೇವಸ್ಥಾನಗಳು ಸರ್ಕಾರಕ್ಕೆ, ಇದ್ಯಾವ ನ್ಯಾಯ? Sadhguru Kannada | ಸದ್ಗುರು

ಹಿಂದೂ ದೇವಸ್ಥಾನಗಳು ಹಲವೆಡೆ ಸರ್ಕಾರದ ಕೈಯಲ್ಲಿದೆ. ತಮಿಳುನಾಡಿನ 37,000ಕ್ಕೂ ಅಧಿಕ ದೇವಸ್ಥಾನಗಳು ಸರ್ಕಾರದ ಕೈಯಲ್ಲಿದೆ. ಇದು ಸರಿಯೇ? ದೇವಸ್ಥಾನಗಳು ಭಕ್ತರ ಕೈಯಲ್ಲಿದ್ದರೆ, ಅದರ ಪ್ರಯೋಜನಗಳೇನು? ಸರ್ಕಾರದ ಕೈಯಲ್ಲಿದ್ದರೆ ಆಗುವ ಹಾನಿಯೇನು? ಈ ಮಹತ್ವದ ವಿಷಯವನ್ನು ಕೇಳಿ.

video

Jul 26, 2022


Subscribe

Get weekly updates on the latest blogs via newsletters right in your mailbox.

Related Tags

ದೇಶದ ಮುಖ್ಯತ್ವ
ಪವಿತ್ರ ಸ್ಥಳಗಳು
ಭಾರತೀಯ-ಸಂಸ್ಕೃತಿ
ಆಯ್ಕೆ
ದೇವಸ್ಥಾನಗಳ ಮುಕ್ತಿ ಬೇಕು"
Related Content
video  
ಮನುಷ್ಯರ ಜೀವನಕ್ಕೆ ಏನಾದರೂ ಅರ್ಥವಿದೆಯೇ? | What Is The Meaning Of Life? | Sadhguru Kannada
ಈ ಜೀವನದ ಅರ್ಥವೇನು? ಈ ಜೀವನ ಒಂದು ಅರ್ಥವಾಗದ ಒಗಟೇ...?! ನಮ್ಮ ಬದುಕಿಗೆ ಒಂದು ಅರ್ಥವಿದೆಯೇ..? ಜಿಜ್ಞಾಸುಗಳ ಈ ಪ್ರಶ್ನೆಗಳಿಗೆ, ಸದ್ಗುರುಗಳು ಏನು ಹೇಳುತ್ತಾರೆ? ಉತ್ತರಕ್ಕಾಗಿ ಈ ವಿಡಿಯೊ ನೋಡಿ!
Oct 10, 2023
video  
ಉತ್ತರಕ್ಕೆ ತಲೆ ಹಾಕಿ ಏಕೆ ಮಲಗಬಾರದು? | Why North Is Not The Best Direction To Sleep | Kannada
ಉತ್ತರಕ್ಕೆ ತಲೆ ಇಟ್ಟು ಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ಇದರಲ್ಲಿ ಏನಾದರೂ ಅರ್ಥವಿದೆಯೇ ಅಥವಾ ಇದು ಕೇವಲ ಮೂಢನಂಬಿಕೆಯೇ? ಈ ಕುರಿತು ಸದ್ಗುರುಗಳ ಅಭಿಪ್ರಾಯವನ್ನು ನೋಡೋಣ.
Sep 30, 2023
video  
ಕೃಷ್ಣಾವತಾರ ಏಕೆ ಅಷ್ಟೊಂದು ವಿಶೇಷ? | Krishna Janmashtami | ಕೃಷ್ಣ ಜನ್ಮಾಷ್ಟಮಿ | Sadhguru Kannada
ನಾವು ಕೃಷ್ಣ ಎಂದು ಕರೆಯುವ ಆ ಜೀವಿಯ ಸ್ವಭಾವದತ್ತ ಬೆಳಕು ಚೆಲ್ಲುವ ಸದ್ಗುರುಗಳು, ಹೇಗೆ ಆತ ಬಹುಮುಖಿಯಾಗಿದ್ದ, ಅತ್ಯಂತ ಸಮರ್ಥ ಜೀವಿಯಾಗಿದ್ದ ಎನ್ನುವುದನ್ನು ವಿವರಿಸುತ್ತಾರೆ.
Sep 30, 2023