ArrowBack to Home page

ಶಿವಾಂಗ ಸಾಧನ

ವೆಳ್ಳಿಯಂಗಿರಿ ಪರ್ವತದ 7 ನೇ ಬೆಟ್ಟಕ್ಕೆ ಪವಿತ್ರ ಯಾತ್ರೆ

(ಪುರುಷರಿಗೆ)

'ಶಿವ', ಎಂದರೆ ಯಾವುದು ಸೃಷ್ಟಿಯ ಮೂಲವೋ, ಅದರ ಸಾಕಾರ ರೂಪವೇ ಆಗಲು ಶಿವಾಂಗ ಸಾಧನ ಒಂದು ಸಾಧ್ಯತೆ.

ಶಿವಾಂಗ ಸಾಧನ ಎಂದರೆ ಏನು ?

ಶಿವಾಂಗ ಸಾಧನವು ಭಕ್ತಿಪರವಶರಾಗಲು ಮತ್ತು ಶಿವನ ಅನುಗ್ರಹಕ್ಕೆ ಪಾತ್ರರಾಗಲು ಸದ್ಗುರುಗಳು ನೀಡಿರುವ ಒಂದು ಶಕ್ತಿಶಾಲಿ ಸಾಧನವಾಗಿದೆ. ಈ ಸಾಧನವು ಆಂತರಿಕ ಅನ್ವೇಷಣೆಗೆ ಬಲವಾದ ದೈಹಿಕ ಮತ್ತು ಮಾನಸಿಕ ಅಡಿಪಾಯವನ್ನು ಸೃಷ್ಟಿಸುತ್ತದೆ.

ನೀವು 42, 21, 14 ಅಥವಾ 7 ದಿನಗಳ ಸಾಧನೆಯನ್ನು ಮಾಡಬಹುದು.
ಜನವರಿ 25 ರಿಂದ ಮೇ 25 ರವರೆಗೆ ಪ್ರತಿದಿನ ಆನ್‌ಲೈನ್ ನಲ್ಲಿ ಮತ್ತು ಖುದ್ದಾಗಿ ದೀಕ್ಷೆ ಪಡೆಯುವ ಅವಕಾಶವಿದೆ.

ಆನ್‌ಲೈನ್ ದೀಕ್ಷೆಗೆ ಈಗಾಗಲೇ ನೋಂದಾಯಿಸಲಾಗಿದೆಯೇ?

ಭಾಗಿಯಾಗಲು

ಸಮಾಪಣೆಯು ಧ್ಯಾನಲಿಂಗದಲ್ಲಿ ನೆರವೇರಲಿದ್ದು, ನಂತರ ವೆಳ್ಳಿಯಂಗಿರಿ ಪರ್ವತಗಳ ಯಾತ್ರೆ ನಡೆಯಲಿದೆ. (ಕಡ್ಡಾಯ) ನೀವು ಮಾರ್ಚ್ 2 ರಿಂದ ಮೇ 31 ರವರೆಗೆ ಯಾವುದೇ ದಿನದಂದು ಯಾತ್ರೆಯನ್ನು ಮಾಡಬಹುದು.

ಅನುವಾದವು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿರುತ್ತದೆ.

ವೆಳ್ಳಿಯಂಗಿರಿ ಪರ್ವತಗಳ ಮಹತ್ವ

separate_border

ಶಿವಾಂಗ ಸಾಧನಾ ಏಕೆ?

separate_border
ಯಾತ್ರೆಗಾಗಿ ಶಕ್ತಿಯುತವಾದ ಪೂರ್ವಸಿದ್ಧತಾ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ.
"ದಕ್ಷಿಣದ ಕೈಲಾಸ" ಕ್ಕೆ ಯಾತ್ರೆ
ನಿಮ್ಮ ದೈಹಿಕ ಮತ್ತು ಮಾನಸಿಕ ಮಿತಿಗಳನ್ನು ಮೀರಿ

ಬೆಲೆ

separate_border

ಸಾಧನದ ಎಲ್ಲಾ ಅವಧಿಯ ಬೆಲೆ

₹ 350*

*ಯಾತ್ರೆಗೆ ಬೇಕಾದ ಆಹಾರ ಮತ್ತು ತಂಗುವಿಕೆಯನ್ನು ಒಳಗೊಂಡಿರುತ್ತದೆ

ಶಿವಾಂಗ ಸಾಧನಾ ಕಿಟ್ ಅನ್ನು ಈಶ ಲೈಫ್‌ನಿಂದ ಪ್ರತ್ಯೇಕವಾಗಿ ಖರೀದಿಸಬೇಕು.

ಸಾಧನೆಯ ವಿವರಗಳು

separate_border
ಶಿವಾಂಗ ಸಾಧನವು ಪುರುಷರಿಗೆ ಮಾತ್ರ ತೆರೆದಿರುತ್ತದೆ
  • ದೀಕ್ಷೆ
  • ತಯಾರಿ
  • ಸಮಾಪಣೆ

ಹಂತ 1 :ದೀಕ್ಷೆ

  • ದೀಕ್ಷೆಯು ಜನವರಿ 25 ರಿಂದ ಮೇ 25 ರ ವರೆಗೆ ಪ್ರತಿದಿನ ಲಭ್ಯವಿರುತ್ತದೆ.

  • ತರಬೇತಿ ಪಡೆದ ಶಿವಾಂಗ ಸಾಧಕರಿಂದ ಈ ಸಾಧನಕ್ಕೆ ದೀಕ್ಷೆಯನ್ನು ಭಾಗಿಗಳಿಗೆ ನೀಡಲಾಗುತ್ತದೆ.

  • ನೀವು ಆನ್‍ಲೈನ್ ಅಥವಾ ಖುದ್ದಾಗಿ ಭಾಗವಹಿಸಬಹುದು.

  • ಈಗಾಗಲೇ ಆನ್‍ಲೈನ್ ದೀಕ್ಷೆಗೆ ನೋಂದಾಯಿಸಿರುವಿರಾ?

    ಭಾಗಿಯಾಗಲು

ಹಂತ 2:ತಯಾರಿ

  • ನೀವು 42, 21, 14 ಅಥವಾ 7 ದಿನಗಳ ಸಾಧನೆಯನ್ನು ಮಾಡಬಹುದು.

Read More

ಹಂತ 3:ಯಾತ್ರೆ

  • ವಾಂಗ ಸಾಧಕರು ಸಮಾಪಣಾ ದಿನದಂದು ಕೊಯಮತ್ತೂರಿನ ಧ್ಯಾನಲಿಂಗದ ದರ್ಶನ ಪಡೆಯುವುದು ಕಡ್ಡಾಯ.

  • ವೆಳ್ಳಿಯಂಗಿರಿ ಯಾತ್ರೆಯ ನಂತರ ಸಮಾಪಣೆ ನಡೆಯಲಿದೆ.

  • ಮಾರ್ಚ್ 2 ರಿಂದ ಮೇ 31 ರವರೆಗೆ ಯಾವುದೇ ದಿನದಂದು ನೀವು ನಿಮ್ಮ ಸಾಧನಾವನ್ನು ಪೂರ್ಣಗೊಳಿಸಬಹುದು ಮತ್ತು ಯಾತ್ರೆಯನ್ನು ಮಾಡಬಹುದು.

ವೆಳ್ಳಿಯಂಗಿರಿ ಬೆಟ್ಟವನ್ನು ಹತ್ತಲು ನಾನು ತುಂಬಾ ಉತ್ಸುಕನಾಗಿದ್ದೆ. ಟ್ರೆಕ್ಕಿಂಗ್ ನಂತೆ ಅಷ್ಟೇ ಅಲ್ಲದೇ, ದೈವವನ್ನು ಭೇಟಿ ಮಾಡಲು ಹೊರಟಂತೆ. ಜೀವಮಾನದಲ್ಲಿ ಒಮ್ಮೆಯಾದರು ಏರಲೇ ಬೇಕು, ಒಮ್ಮೆ ಹೋದರೆ ನಿಮಗೇ ಗೊತ್ತಾಗುತ್ತದೆ!

ಪ್ರವೀಣ್

ಮುಂಬೈ

ಇದು ಮತ್ತೊಂದು ಟ್ರಕ್ಕಿಂಗ್ ಎಂದು ನಾನು ಭಾವಿಸಿದೆ. ಆದರೆ ವೆಳ್ಳಿಯಂಗಿರಿ ಬೆಟ್ಟಗಳು ನಮಗೆ ಗೊತ್ತಿರದ ನಮ್ಮ ದೈಹಿಕ ಮಿತಿಗಳನ್ನು ನಮಗೆ ತೋರಿಸುತ್ತದೆ. ನಮ್ಮ ಮಿತಿಗಳನ್ನು ಮುರಿದು ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡುತ್ತದೆ!

ಸುವಿಜ್ಞಾ

ರೋಬೋಟಿಕ್ ಇಂಜಿನಿಯರ್, ಬೆಂಗಳೂರು

ಪುನರಾವರ್ತಿತ ಪ್ರಶ್ನೆಗಳು (FAQ)

separate_border

ನಮ್ಮನ್ನು ಸಂಪರ್ಕಿಸಿ

separate_border
ನಿಮ್ಮ ಸಾಧನಾ ಸಮಯದಲ್ಲಿ ಯಾವುದೇ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ನಿಮ್ಮ ಸ್ಥಳೀಯ ಶಿವಾಂಗ ಸಂಯೋಜಕರನ್ನು ಸಂಪರ್ಕಿಸಿ.

ನೀವು ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು
info@shivanga.org | +9183000 83111

ಹೆಚ್ಚಿನ ವಿವರಗಳಿಗಾಗಿ ಶಿವಾಂಗ ಬ್ರೋಚರ್ ಅನ್ನು ಡೌನ್‌ಲೋಡ್ ಮಾಡಿ.

 
Close