1. Home/
  2. Wisdom/
  3. Video/
  4. ಯಾರೋ ನಮಗೆ ಹಾನಿ ಮಾಡಿದರೂ ಸುಮ್ಮನೆ ಇರಬೇಕೆ? | sadhguru on revenge | sadhguru kannada

ಯಾರೋ ನಮಗೆ ಹಾನಿ ಮಾಡಿದರೂ ಸುಮ್ಮನೆ ಇರಬೇಕೆ? | Sadhguru on Revenge | Sadhguru Kannada

ಹಲವು ಜನರು, ಮತ್ತೊಬ್ಬರು ತಮಗೆ ಮಾಡಿದ ಹಾನಿಗೆ ಸೇಡು ತೀರಿಸಿಕೊಳ್ಳಬೇಕು ಎಂದು ಕೋಪದ ನಿರ್ಧಾರ ಕೈಗೆತ್ತಿಕೊಳ್ಳುತ್ತಾರೆ. ಈ ರೀತಿ ಸೇಡು ತೀರಿಸಿಕೊಳ್ಳುವ ಗುಣ ನಮಗೆ ಹೇಗೆ ಹಾನಿಯುಂಟು ಮಾಡುತ್ತದೆ ಎಂದು ಸದ್ಗುರುಗಳು ಈ ವಿಡಿಯೋದಲ್ಲಿ ವಿವರಿಸುತ್ತಾರೆ. #life #relationship #sadhgurukannada

video

May 21, 2024


Subscribe

Get weekly updates on the latest blogs via newsletters right in your mailbox.
Related Content
video  
ಷೋಡಶೋಪಚಾರ ಪೂಜೆಯ ಮಹತ್ವ| Inviting the Guru into Your Life-Guru Puja| Shodashopachara| Sadhguru Kannada
ಗುರುಪೂಜೆಯ ಆಚರಣೆಯ ಹಿಂದಿರುವ ಗಹನವಾದ ವಿಜ್ಞಾನವು ಸೃಷ್ಟಿಯ ಉಗಮವನ್ನಷ್ಟೇ ಅಲ್ಲದೇ ಅದನ್ನೂ ಮೀರಿ ಸಾಗುವ ಬಗೆಯನ್ನು ಸದ್ಗುರುಗಳು ವಿವರಿಸುತ್ತಾರೆ. #pooja #indian #culture
Apr 30, 2024
video  
ॐ ಕಾರವನ್ನು ಸರಿಯಾಗಿ ಉಚ್ಛರಿಸುತ್ತಿದ್ದೀರಾ? | It’s Aum Not Om! | Sadhguru Kannada
ॐ ಕಾರವು ಧಾರ್ಮಿಕ ಶಬ್ದವಾಗಿರದೇ ಎಲ್ಲ ಶಬ್ದಗಳಿಗೆ ಆಧಾರವಾಗಿರುವಂತಹ ಮೂಲ ಶಬ್ದಗಳಾಗಿವೆ ಎಂದು ತಿಳಿಸುತ್ತಾ ಸದ್ಗುರುಗಳು ಜಗತ್ತಿನಾದ್ಯಂತ ಇಸ್ಲಾಂ ಮತ್ತು ಕ್ರೈಸ್ತಧರ್ಮಗಳೂ ಸೇರಿದಂತೆ ಹಲವಾರು ಮತಧರ್ಮಗಳಲ್ಲಿ ಇದು ಹೇಗೆ ಕಂಡುಬರುತ್ತದೆ ಎನ್ನುವುದನ್ನು ವಿವರಿಸುತ್ತಾರೆ. #Aum #Om #chanting #innerengineering
Apr 24, 2024
video  
7 ನಿಮಿಷಗಳಲ್ಲಿ ಮಹಾಶಿವರಾತ್ರಿ 2024 - ಒಂದು ಮಿನುಗುನೋಟ | Mahashivratri 2024 | Sadhguru Kannada
ಈಶ ಯೋಗ ಕೇಂದ್ರದಲ್ಲಿ 30ನೇ ಮಹಾಶಿವರಾತ್ರಿ ಆಚರಣೆಯ ವೈಭವಯುತ ಕ್ಷಣಗಳತ್ತ ಒಂದು ಇಣುಕುನೋಟ. ಶಿವಸವಿಯನ್ನು ಆಸ್ವಾದಿಸಲು, ನೇರವಾಗಿ ಮತ್ತು ಆನ್‌ಲೈನ್ ಮೂಲಕ ಲಕ್ಷಗಟ್ಟಲೆ ಜನರು ರಾತ್ರಿಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಅವರು ಈಶ ಯೋಗ ಕೇಂದ್ರದ ಪ್ರಾಣಪ್ರತಿಷ್ಠಿತ ಸ್ಥಳಗಳಿಗೆ ಭೇಟಿ ನೀಡಿದರು, ಮತ್ತು ಆದಿಯೋಗಿಯ ಸಮ್ಮುಖದಲ್ಲಿ ನಡೆದ ಆಚರಣೆಯಲ್ಲಿ ಪಾಲ್ಗೊಂಡರು. #mahashivaratri2024 #moments #sadhgurukannada
Apr 24, 2024