1. Home/
  2. Wisdom/
  3. Video/
  4. ಗುರು ಹಿರಿಯರ ಪಾದಗಳಿಗೆ ನಮಸ್ಕರಿಸುವುದರ ಹಿಂದಿನ ಕಾರಣ |reason behind touching elders' feet|sadhguru kannada
Also in:
English
తెలుగు

ಗುರು ಹಿರಿಯರ ಪಾದಗಳಿಗೆ ನಮಸ್ಕರಿಸುವುದರ ಹಿಂದಿನ ಕಾರಣ |Reason Behind Touching Elders' Feet|Sadhguru Kannada

‘ಸದ್ಗುರು ಸನ್ನಿಧಿ ಸಂಗ’ದಲ್ಲಿ ಭಾಗಿಯಾಗುವುದರ ಮೂಲಕ ಹೇಗೆ ನೀವು ನಿಮ್ಮ ಮನೆಯನ್ನು ದೇವಸ್ಥಾನದಂತೆ ರೂಪಾಂತರಿಸಿಕೊಳ್ಳಬಹುದು ಎಂದು ಸದ್ಗುರುಗಳು ತಿಳಿಸಿಕೊಡುತ್ತಾರೆ. ‘ಸದ್ಗುರು ಸನ್ನಿಧಿ’ಯು ಒಂದು ಪ್ರಾಣಪ್ರತಿಷ್ಠಿತ ರೂಪವಾಗಿದ್ದು, ನಿಮ್ಮ ಮನೆಯನ್ನು ಆಂತರ್ಯದ ರೂಪಾಂತರಣೆಗೆ ಒಂದು ಶಕ್ತಿಯುತ ಸ್ಥಳವನ್ನಾಗಿ ಮಾಡುವುದಲ್ಲದೇ, ಅನುಗ್ರಹಪೂರಿತ ವಾತಾವರಣದಿಂದ ಅನುರಣಿಸುವಂತೆ ಮಾಡುತ್ತದೆ. ಮನೆಯಲ್ಲಿ ಸನ್ನಿಧಿಯನ್ನು ಸ್ಥಾಪಿಸುವುದು ಆಧ್ಯಾತ್ಮಿಕ ಹಾದಿಯಲ್ಲಿ ನಿಮ್ಮ ಪ್ರಗತಿಯು ಇನ್ನಿಲ್ಲದಂತೆ ವರ್ಧಿಸುತ್ತದೆ. ಇದನ್ನು ನಿರ್ದಿಷ್ಟ ರೀತಿಯ ಕಟ್ಟುನಿಟ್ಟುಗಳೊಂದಿಗೆ ನಿರ್ವಹಿಸಿದರೆ, ಸನ್ನಿಧಿಯ ಬಳಿ ಬರುವ ಎಲ್ಲರ ಆಂತರಿಕ ಹಾಗೂ ಬಾಹ್ಯ ಒಳಿತಿನ ಮೇಲೆ ಪವಾಡಸದೃಶವಾದ ಪರಿಣಾಮವನ್ನು ಬೀರಿ, ಆ ಮೂಲಕ ಒಂದು ಆಧ್ಯಾತ್ಮಿಕ ಸಾಧ್ಯತೆಯನ್ನೂ ತೆರೆಯುವುದು. #sadhgurusannidhi #guru #grace

video

May 21, 2024


Subscribe

Get weekly updates on the latest blogs via newsletters right in your mailbox.
Related Content
video  
ಕೂರುವ ಭಂಗಿ ಸುಧಾರಣೆಗೆ ಸರಳ ಅಭ್ಯಾಸಗಳು | Simple Practices For Posture Correction | Sadhguru Kannada
ಆಫೀಸಿನಲ್ಲಿ ಯಾವಾಗಲೂ ದಣಿವು ಮತ್ತು ಆಯಾಸವನ್ನು ಅನುಭವಿಸುತ್ತೀರಾ? ಸರಳವಾದರೂ ಪರಿಣಾಮಕಾರಿಯಾಗಿರುವ ಈ ಅಭ್ಯಾಸಗಳಿಂದ ದಣಿವನ್ನು ಹೋಗಲಾಡಿಸಿಕೊಳ್ಳಿ ಮತ್ತು ನಿಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಗಳನ್ನು ಗಣನೀಯವಾಗಿ ವರ್ಧಿಸಿಕೊಳ್ಳಿ.
May 23, 2024
video  
ಮೆದುಳಿನ ಶಕ್ತಿ ಹೆಚ್ಚಿಸುವ 5 ಆಹಾರಗಳು! | 5 Foods To Enhance Brain Power | Sadhguru Kannada
ಮೆದುಳಿನ ಶಕ್ತಿಯನ್ನು ವರ್ಧಿಸಲು ನೆರವಾಗುವ 5 ಸಾಮಾನ್ಯ ಆಹಾರಗಳ ಬಗ್ಗೆ ಸದ್ಗುರುಗಳು ತಿಳಿಸಿಕೊಡುತ್ತಾರೆ.
May 23, 2024
video  
ಬಿಲ್ ಗೇಟ್ಸ್ ಅಥವಾ ನಾರಾಯಣಮೂರ್ತಿ - ಕೆಲಸದ ಅವಧಿಯ ವಿಷಯದಲ್ಲಿ ಯಾರು ಸರಿ? | Narayana Murthy Or Bill Gates?
ವರ್ಕ್ ಲೈಫ್ ಬ್ಯಾಲೆನ್ಸ್ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು, ಇತ್ತೀಚೆಗೆ ವಾರಕ್ಕೆ ಎಷ್ಟು ಗಂಟೆಗಳವರೆಗೆ ಕೆಲಸ ಮಾಡಬೇಕು ಎನ್ನುವುದರ ಬಗ್ಗೆ ನಾರಾಯಣಮೂರ್ತಿ ಹಾಗೂ ಬಿಲ್ ಗೇಟ್ಸ್ ಅವರು ನೀಡಿರುವ ಹೇಳಿಕೆಯ ಕುರಿತೂ ಮಾತನಾಡುತ್ತಾರೆ.
May 23, 2024