1. Home/
  2. Wisdom/
  3. Video/
  4. ಅಧ್ಯಾತ್ಮದಲ್ಲಿ ಯಾವುದು ಮುಖ್ಯ? - ಅನುಗ್ರಹ ಅಥವಾ ಸಾಧನೆ? | what matters in spirituality | sadhguru kannada
Also in:
English
Deutsch

ಅಧ್ಯಾತ್ಮದಲ್ಲಿ ಯಾವುದು ಮುಖ್ಯ? - ಅನುಗ್ರಹ ಅಥವಾ ಸಾಧನೆ? | What Matters in Spirituality | Sadhguru Kannada

ಆಧ್ಯಾತ್ಮಿಕ ಸಾಧನವನ್ನು ಮಾಡುವುದರ ಮತ್ತು ಅನುಗ್ರಹದ ಬೇರೊಂದು ಆಯಾಮವು ಕೆಲಸ ಮಾಡಲು ಅನುವು ಮಾಡಿಕೊಡುವುದರ ನಡುವಿನ ವ್ಯತ್ಯಾಸವನ್ನು ಸದ್ಗುರುಗಳು ತಿಳಿಸುತ್ತಾರೆ. ‘ಮಾಡುವ’ ಕಾರ್ಯವು ಸಮಾಜದಲ್ಲಿ ಗುರುತಿಸಲ್ಪಡುವುದೇನೋ ನಿಜ, ಆದರೆ ಅದೊಂದು ಸೀಮಿತ ಪ್ರಕ್ರಿಯೆ. ಬ್ರೆಡ್ ಮಾಡುವಂತಹ ಸರಳ ಕೆಲಸದಲ್ಲೂ ‘ಮಾಡುವುದು’ ಮತ್ತು ಅದಾಗಲು ‘ಅನುವು ಮಾಡಿಕೊಡುವುದು’ ಎರಡೂ ಸಮಪ್ರಮಾಣದಲ್ಲಿ ಬೇಕಾಗುವುದು ಎಂದು ವಿವರಿಸುತ್ತಾರೆ. #spirituality #enlightenment #sadhgurukannada

video

May 21, 2024


Subscribe

Get weekly updates on the latest blogs via newsletters right in your mailbox.
Related Content
video  
ಯಾರೋ ನಮಗೆ ಹಾನಿ ಮಾಡಿದರೂ ಸುಮ್ಮನೆ ಇರಬೇಕೆ? | Sadhguru on Revenge | Sadhguru Kannada
ಹಲವು ಜನರು, ಮತ್ತೊಬ್ಬರು ತಮಗೆ ಮಾಡಿದ ಹಾನಿಗೆ ಸೇಡು ತೀರಿಸಿಕೊಳ್ಳಬೇಕು ಎಂದು ಕೋಪದ ನಿರ್ಧಾರ ಕೈಗೆತ್ತಿಕೊಳ್ಳುತ್ತಾರೆ. ಈ ರೀತಿ ಸೇಡು ತೀರಿಸಿಕೊಳ್ಳುವ ಗುಣ ನಮಗೆ ಹೇಗೆ ಹಾನಿಯುಂಟು ಮಾಡುತ್ತದೆ ಎಂದು ಸದ್ಗುರುಗಳು ಈ ವಿಡಿಯೋದಲ್ಲಿ ವಿವರಿಸುತ್ತಾರೆ. #life #relationship #sadhgurukannada
May 21, 2024
video  
ಷೋಡಶೋಪಚಾರ ಪೂಜೆಯ ಮಹತ್ವ| Inviting the Guru into Your Life-Guru Puja| Shodashopachara| Sadhguru Kannada
ಗುರುಪೂಜೆಯ ಆಚರಣೆಯ ಹಿಂದಿರುವ ಗಹನವಾದ ವಿಜ್ಞಾನವು ಸೃಷ್ಟಿಯ ಉಗಮವನ್ನಷ್ಟೇ ಅಲ್ಲದೇ ಅದನ್ನೂ ಮೀರಿ ಸಾಗುವ ಬಗೆಯನ್ನು ಸದ್ಗುರುಗಳು ವಿವರಿಸುತ್ತಾರೆ. #pooja #indian #culture
Apr 30, 2024
video  
ॐ ಕಾರವನ್ನು ಸರಿಯಾಗಿ ಉಚ್ಛರಿಸುತ್ತಿದ್ದೀರಾ? | It’s Aum Not Om! | Sadhguru Kannada
ॐ ಕಾರವು ಧಾರ್ಮಿಕ ಶಬ್ದವಾಗಿರದೇ ಎಲ್ಲ ಶಬ್ದಗಳಿಗೆ ಆಧಾರವಾಗಿರುವಂತಹ ಮೂಲ ಶಬ್ದಗಳಾಗಿವೆ ಎಂದು ತಿಳಿಸುತ್ತಾ ಸದ್ಗುರುಗಳು ಜಗತ್ತಿನಾದ್ಯಂತ ಇಸ್ಲಾಂ ಮತ್ತು ಕ್ರೈಸ್ತಧರ್ಮಗಳೂ ಸೇರಿದಂತೆ ಹಲವಾರು ಮತಧರ್ಮಗಳಲ್ಲಿ ಇದು ಹೇಗೆ ಕಂಡುಬರುತ್ತದೆ ಎನ್ನುವುದನ್ನು ವಿವರಿಸುತ್ತಾರೆ. #Aum #Om #chanting #innerengineering
Apr 24, 2024