ಬೆಂಗಳೂರಿನ IIMB ನಲ್ಲಿ ವಿದ್ಯಾರ್ಥಿಯೊಬ್ಬ ಮೇನೇಜ್ಮೆಂಟ್ ಓದಿದವರು ಸಹ ಹೊಸ ಬಿಸಿನೆಸ್ ಮತ್ತು ಕಂಪೆನಿಗಳನ್ನು ಹುಟ್ಟು ಹಾಕಲು ಹಿಂಜರಿಯುತ್ತಿದ್ದರೆ ದೇಶದಲ್ಲಿ ಉದ್ಯೋಗಾವಕಾಶ ಹೇಗೆ ಸೃಷ್ಟಿಯಾಗುತ್ತದೆ ಎಂದು ಪ್ರಶ್ನಿಸಿದುದಕ್ಕೆ ಸದ್ಗುರುಗಳ ಉತ್ತರ. #UnplugWithSadhguru

video
Jul 2, 2022
Subscribe