1. Home/
  2. Wisdom/
  3. Video/
  4. ದೇವರ ದಾಸಿಮಯ್ಯ - ಶಿವನಿಗೇ ವಸ್ತ್ರ ತೊಡಿಸಿದ ಭಕ್ತ ನೇಕಾರ | devara dasimayya jayanti | sadhguru kannada

ದೇವರ ದಾಸಿಮಯ್ಯ - ಶಿವನಿಗೇ ವಸ್ತ್ರ ತೊಡಿಸಿದ ಭಕ್ತ ನೇಕಾರ | Devara Dasimayya Jayanti | Sadhguru Kannada

ಸದ್ಗುರುಗಳು ಕರ್ನಾಟಕದ ಸಂತರೂ ವಚನಕಾರರೂ ಆದ ದೇವರ ದಾಸಿಮಯ್ಯರವರ ಜೀವನದ ರಸವತ್ತಾದ ಒಂದು ಘಟನೆಯನ್ನು ಇಲ್ಲಿ ವರ್ಣಿಸುತ್ತಾರೆ. #shiva #devotees #story

video

May 21, 2024


Subscribe

Get weekly updates on the latest blogs via newsletters right in your mailbox.
Related Content
video  
ಶ್ರೀರಾಮನ ಜೀವನ ಇಂದಿಗೂ ಪ್ರಸ್ತುತವೇ? | Sadhguru Kannada | Shri Rama Navami
ಸದ್ಗುರುಗಳು ಒಂದು ಗಹನವಾದ ಸಂದೇಶವನ್ನು ನೀಡುವ ಮೂಲಕ ನಾವು ರಾಮನ ಜೀವನದ ಸಾರವನ್ನು ಅರಿಯುವಂತಾಗಲು ನೆರವಾಗುತ್ತಾರೆ. #jaishreeram #ayodhya #sadhguru #kannada
May 21, 2024
video  
ಗುರು ಹಿರಿಯರ ಪಾದಗಳಿಗೆ ನಮಸ್ಕರಿಸುವುದರ ಹಿಂದಿನ ಕಾರಣ |Reason Behind Touching Elders' Feet|Sadhguru Kannada
‘ಸದ್ಗುರು ಸನ್ನಿಧಿ ಸಂಗ’ದಲ್ಲಿ ಭಾಗಿಯಾಗುವುದರ ಮೂಲಕ ಹೇಗೆ ನೀವು ನಿಮ್ಮ ಮನೆಯನ್ನು ದೇವಸ್ಥಾನದಂತೆ ರೂಪಾಂತರಿಸಿಕೊಳ್ಳಬಹುದು ಎಂದು ಸದ್ಗುರುಗಳು ತಿಳಿಸಿಕೊಡುತ್ತಾರೆ. ‘ಸದ್ಗುರು ಸನ್ನಿಧಿ’ಯು ಒಂದು ಪ್ರಾಣಪ್ರತಿಷ್ಠಿತ ರೂಪವಾಗಿದ್ದು, ನಿಮ್ಮ ಮನೆಯನ್ನು ಆಂತರ್ಯದ ರೂಪಾಂತರಣೆಗೆ ಒಂದು ಶಕ್ತಿಯುತ ಸ್ಥಳವನ್ನಾಗಿ ಮಾಡುವುದಲ್ಲದೇ, ಅನುಗ್ರಹಪೂರಿತ ವಾತಾವರಣದಿಂದ ಅನುರಣಿಸುವಂತೆ ಮಾಡುತ್ತದೆ. ಮನೆಯಲ್ಲಿ ಸನ್ನಿಧಿಯನ್ನು ಸ್ಥಾಪಿಸುವುದು ಆಧ್ಯಾತ್ಮಿಕ ಹಾದಿಯಲ್ಲಿ ನಿಮ್ಮ ಪ್ರಗತಿಯು ಇನ್ನಿಲ್ಲದಂತೆ ವರ್ಧಿಸುತ್ತದೆ. ಇದನ್ನು ನಿರ್ದಿಷ್ಟ ರೀತಿಯ ಕಟ್ಟುನಿಟ್ಟುಗಳೊಂದಿಗೆ ನಿರ್ವಹಿಸಿದರೆ, ಸನ್ನಿಧಿಯ ಬಳಿ ಬರುವ ಎಲ್ಲರ ಆಂತರಿಕ ಹಾಗೂ ಬಾಹ್ಯ ಒಳಿತಿನ ಮೇಲೆ ಪವಾಡಸದೃಶವಾದ ಪರಿಣಾಮವನ್ನು ಬೀರಿ, ಆ ಮೂಲಕ ಒಂದು ಆಧ್ಯಾತ್ಮಿಕ ಸಾಧ್ಯತೆಯನ್ನೂ ತೆರೆಯುವುದು. #sadhgurusannidhi #guru #grace
May 21, 2024
video  
ಸದ್ಗುರುಗಳು ಇಷ್ಟು ದೊಡ್ಡ ಅಪಾಯವನ್ನು ಏಕೆ ತೆಗೆದುಕೊಂಡರು? |Sadhguru Kannada| Update on His Health Situation
ಇತ್ತೀಚಿಗೆ ಬಾಲಿಯಲ್ಲಿ ನಡೆದ ಮಿಸ್ಟಿಕ್ ಮ್ಯೂಸಿಂಗ್ಸ್ ಕಾರ್ಯಕ್ರಮದಲ್ಲಿ ಸದ್ಗುರುಗಳು, ಯೋಗಿಯೊಬ್ಬರ ಹೃದಯಸ್ಪರ್ಶಿ ಕಥೆಯನ್ನು ಹೇಳುವ ಮೂಲಕ ಅವರು ಇತ್ತೀಚಿಗೆ ಎದುರಿಸಿದ ಮಾರಣಾಂತಿಕ ಸ್ಥಿತಿಯ ಬಗ್ಗೆ ಮಾತನಾಡಿದರು. ಮೆದುಳಿನಲ್ಲಿ ಭಾರೀ ರಕ್ತಸ್ರಾವದಿಂದಾಗಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಅವರು ಹಲವು ದಿನಗಳ ಕಾಲ ಅನುಭವಿಸಿದ ನೋವನ್ನು ವಿವರಿಸಿದರು. ಮಿಸ್ಟಿಕ್ ಮ್ಯೂಸಿಂಗ್ಸ್ - ಮೊದಲ ಬಾರಿಗೆ ಆಗ್ನೇಯ ಏಷ್ಯಾದ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ 10 ದಿನಗಳ ಅನ್ವೇಷಣೆಯ ಕಾರ್ಯಕ್ರಮವಾಗಿದೆ. #Sadhguru #Mystic #Spirituality #life ಈ ಕಥೆಯು ಪಂಡಿತ್ ಪಂಢರಿನಾಥಾಚಾರ್ಯ ಗಲಗಲಿ ಅವರ ಕವಿತೆಯನ್ನು ಆಧರಿಸಿದೆ. • Alakh Niranjan - A handsome jogi meet...
May 21, 2024