ಶೋಷಣೆ ಮಾಡುವ ಗಂಡನ ಬಗೆಗಿನ ಒಂದು ಪ್ರಶ್ನೆಗೆ ಉತ್ತರಿಸುತ್ತಾ, ಸದ್ಗುರುಗಳು ಧ್ಯಾನಾಸಕ್ತತೆಯನ್ನು ನಮ್ಮಲ್ಲಿ ಮತ್ತು ಕುಟುಂಬದಲ್ಲಿ ತರುವ ಮಹತ್ವವನ್ನು ತಿಳಿಸುತ್ತಾರೆ. ಅರಿವಿಲ್ಲದೇ ಬದುಕುತ್ತಾ, ಆಯ್ಕೆಗಳನ್ನು ಪ್ರಜ್ಞಾಪೂರ್ವಕವಾಗಿ ಮಾಡದೇ, ನಂತರ ಎಲ್ಲದರ ಬಗ್ಗೆ ದೂರುತ್ತಾ ಜೀವನವನ್ನು ಕಳೆಯಬೇಡಿ, ಒಂದು ಪ್ರಜ್ಞಾಪೂರ್ವಕ ಜೀವವಾಗಿ ಅರಿವಿನಿಂದ ಬದುಕಿ ಎಂದು ಒತ್ತಿ ಹೇಳುತ್ತಾರೆ.